‘ರಾಜ್ಯ ಡಬ್ಬಲ್ ಇಂಜಿನ ಸರ್ಕಾರ’ದ ವಿರುದ್ಧ ಸಿಡಿದೆದ್ದ ಟಗರು: ‘ಕೇಂದ್ರ-ರಾಜ್ಯ ಸರ್ಕಾರ’ದವಿರುದ್ಧ ಗುಡುಗು

ಬೆಂಗಳೂರು: ಇಂದು ಮಹತ್ವದ ಸುದ್ಧಿಗೋಷ್ಠಿಯನ್ನು ನಡೆಸಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲವಾದರು. ಡಬ್ಬಲ್ ಇಂಜಿನ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಅವರ ಇಂದಿನ ಸುದ್ಧಿಗೋಷ್ಠಿಯ ಮಾತಿನ ಮುಖ್ಯಾಂಶಗಳನ್ನು ಮುಂದೆ ಓದಿ.. ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿ, ಬಸವರಾಜ ಬೊಮ್ಮಾಯಿ ( Basavaraj Bommai ) ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ತಿಂಗಳ 28ನೇ … Continue reading ‘ರಾಜ್ಯ ಡಬ್ಬಲ್ ಇಂಜಿನ ಸರ್ಕಾರ’ದ ವಿರುದ್ಧ ಸಿಡಿದೆದ್ದ ಟಗರು: ‘ಕೇಂದ್ರ-ರಾಜ್ಯ ಸರ್ಕಾರ’ದವಿರುದ್ಧ ಗುಡುಗು