Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿದ್ದು, ಈ ಮಧ್ಯೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಮಾತನಾಡಿದ್ದಾರೆ. ಈ ಚಳಿಗಾಲ ಮುಗಿಯುತ್ತಿದ್ದಂತೆ ಇಂಧನ ಬೆಲೆಗಳು ಕೊನೆಗೊಳ್ಳುತ್ವೆ ಎಂದಿದ್ದಾರೆ.
ಚಳಿಗಾಲ ಮುಗಿಯುತ್ತಿದ್ದಂತೆ ಇಂಧನದ ಬೇಡಿಕೆ ಕಡಿಮೆಯಾಗುತ್ತೆ ಮತ್ತು ಬೆಲೆಗಳು ಕೂಡ ಕುಸಿಯುತ್ತವೆ ಎಂದು ಹೇಳಿದರು. ಇನ್ನು “ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಚಳಿಗಾಲವು ಕೊನೆಗೊಳ್ಳುತ್ತಿದ್ದರೆ, ಬೆಲೆಗಳು ಸಹ ಕುಸಿಯುತ್ತವೆ. ಇದು ಅಂತರರಾಷ್ಟ್ರೀಯ ವಿಷಯವಾಗಿದೆ. ಚಳಿಗಾಲದಲ್ಲಿ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಲೆಗಳು ಗಗನಕ್ಕೇರಿವೆ. ಈಗ ಬೆಲೆಗಳು ಕಡಿಮೆಯಾಗಲಿವೆ” ಎಂದರು.
ಪೆಟ್ರೋಲ್ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಜಿಎಸ್ಟಿ ಕೌನ್ಸಿಲ್ಗೆ ಮನವಿ ಮಾಡಿದ್ದೇನೆ ಎಂದು ಸಚಿವರು ಹೇಳಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಸಾಮಾನ್ಯ ಜನರಿಗೆ ಇದರಿಂದ ದೊಡ್ಡ ಪರಿಹಾರ ಸಿಗುತ್ತೆ. ಅಲ್ಲದೆ ಇದು ದೇಶದ ತೈಲ ಮತ್ತು ಅನಿಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
Increase in petroleum price in international market has affected consumers too. Prices will come down a little as winter goes away. It's an international matter, price is high due to increase in demand, it happens in winter. Price will come down: Union Minister Dharmendra Pradhan pic.twitter.com/hYPqHt7b1S
ನವದೆಹಲಿ : ಲಗೇಜ್ ಅಥವಾ ಕ್ಯಾಬಿನ್ ಬ್ಯಾಗೇಜ್ ಗಳನ್ನು ಮಾತ್ರ ಹೊತ್ತೊಯ್ಯುವ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಒಬ್ಬ ಪ್ರಯಾಣಿಕನು 7 ಕಿಲೋಗ್ರಾಂ ಕ್ಯಾಬಿನ್ ಬ್ಯಾಗೇಜ್ ಮತ್ತು 15 ಕೆಜಿ ಚೆಕ್ ಇನ್ ಬ್ಯಾಗೇಜ್ ಅನ್ನು ಕೊಂಡೊಯ್ಯಬಹುದಾಗಿತ್ತು. ಯಾವುದೇ ಹೆಚ್ಚುವರಿ ತೂಕವು ಶುಲ್ಕವಿಧಿಸಬಹುದಾಗಿತ್ತು.
ಡಿಜಿಸಿಎಯ ಹೊಸ ನಿಯಮವು ವಿಮಾನ ನಿರ್ವಾಹಕರಿಗೆ ಕಡಿಮೆ ದರದಲ್ಲಿ ಟಿಕೆಟ್ ಗಳನ್ನು ಒದಗಿಸಲು ಅವಕಾಶ ನೀಡುತ್ತದೆ. ಯಾವುದೇ ಲಗೇಜ್ ಇಲ್ಲದೆ ಪ್ರಯಾಣಿಸಬಯಸುವವರಿಗೆ ಅಥವಾ ಕೇವಲ ಕ್ಯಾಬಿನ್ ಬ್ಯಾಗೇಜ್ ನೊಂದಿಗೆ ಮಾತ್ರ ಪ್ರಯಾಣಿಸಲು ಅನುಮತಿಸಬಹುದಾದ ತೂಕದ ಮಿತಿಯೊಳಗೆ ಪ್ರಯಾಣಿಸಲು ಅವಕಾಶ ನೀಡುತ್ತದೆ.
ರಿಯಾಯಿತಿ ಪಡೆಯಲು ಪ್ರಯಾಣಿಕರು ತಾವು ಕೊಂಡೊಯ್ಯಲಿರುವ ಬ್ಯಾಗೇಜ್ ತೂಕವು ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಘೋಷಿಸಬೇಕಾಗುತ್ತದೆ.
“ವಿಮಾನಯಾನ ದಸ್ತಾವುನೀತಿಯ ಭಾಗವಾಗಿ, ನಿಗದಿತ ವಿಮಾನಯಾನ ಸಂಸ್ಥೆಗಳು ಉಚಿತ ಬ್ಯಾಗೇಜ್ ಭತ್ಯೆಯನ್ನು ಮತ್ತು “ಶೂನ್ಯ ಬ್ಯಾಗೇಜ್/ನೋ ಚೆಕ್-ಇನ್ ಲಗೇಜ್ ದರಗಳನ್ನು ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಯಾಣಿಕನು ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಲು ಲಗೇಜ್ ನೊಂದಿಗೆ ಬಂದರೆ, ಅಂತಹ ಪ್ರಯಾಣ ದರ ಯೋಜನೆಯಡಿ ಪ್ರಯಾಣಿಕ ಟಿಕೆಟ್ ಕಾಯ್ದಿರಿಸುವಿಕೆಯ ಶುಲ್ಕದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂಬ ಷರತ್ತನ್ನು ಇದು ಒಳಗೊಳ್ಳುತ್ತದೆ. ಈ ಅನ್ವಯವಾಗುವ ಶುಲ್ಕಗಳು ಸಮಂಜಸವಾಗಿರಬೇಕು; ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಮತ್ತು ಟಿಕೆಟ್ ಮೇಲೆ ಮುದ್ರಿಸುವ ಸಮಯದಲ್ಲಿ ಪ್ರಯಾಣಿಕನಿಗೆ ತೋರಿಸಲಾಗುತ್ತದೆ” ಎಂದು ವಿಮಾನಯಾನ ಕಾವಲು ನಾಯಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆದ್ಯತೆಯ ಆಸನ, ಊಟ-ತಿಂಡಿ-ಪಾನೀಯ ಶುಲ್ಕ, ಏರ್ ಲೈನ್ ಲಾಂಜ್ ಗಳು, ಕ್ರೀಡಾ ಸಲಕರಣೆಗಳ ಶುಲ್ಕಗಳು ಮತ್ತು ಸಂಗೀತ ಉಪಕರಣ ಶುಲ್ಕ ಮುಂತಾದ ಇತರ ಸೇವೆಗಳನ್ನು ರದ್ದುಮಾಡಲು ವಿಮಾನಯಾನ ಸಂಸ್ಥೆ ಯು ಅನುಮತಿ ನೀಡಿದೆ. ಈ ಬಂಡಲ್ ರಹಿತ ಸೇವೆಗಳಿಗೆ ದರಗಳನ್ನು ವಿಮಾನಯಾನ ಸಂಸ್ಥೆಗಳು ನಿರ್ಧರಿಸಲಿವೆ.
ಕಳೆದ ವರ್ಷ ಮಾರ್ಚ್ 24ರಂದು ಕೇಂದ್ರ ಸರ್ಕಾರ ಕೊರೊನಾ ವೈರಸ್ ಪ್ರೇರಿತ ಲಾಕ್ ಡೌನ್ ಅನ್ನು ಘೋಷಿಸಿದ ನಂತರ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಗೃಹ ಸಚಿವಾಲಯದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ 25ರಿಂದ ದೇಶೀಯ ವಿಮಾನಗಳ ಹಾರಾಟ ವನ್ನು ಪುನರಾರಂಭಿಸಲಾಗಿದೆ.
ಡಿಸೆಂಬರ್ ನಲ್ಲಿ, ಏರ್ ಲೈನ್ಸ್ ತನ್ನ ಪೂರ್ವ COVIDಯ ಪೂರ್ವ ಮಟ್ಟದ ಶೇಕಡಾ 70 ರಿಂದ 80 ಪ್ರತಿಶತಕ್ಕೆ ಏರ್ ಲೈನ್ಸ್ ಕಾರ್ಯಾಚರಣೆ ನಡೆಸಲು ಅನುಮತಿ ಸಲ್ಪಟ್ಟ ದೇಶೀಯ ಪ್ರಯಾಣಿಕರ ವಿಮಾನಗಳ ಸಂಖ್ಯೆಯನ್ನು ಸಹ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ವು ಹೆಚ್ಚಿಸಿತು.
ನವದೆಹಲಿ: ಕೆಲವು ಹೊಸ ನೀತಿಗಳ ಅಡಿಯಲ್ಲಿ 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನ ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಘೋಷಿಸಿದ್ದು, ನವೋದಯ ವಿದ್ಯಾಲಯ ಸಮಿತಿ (ಎನ್ ವಿಎಸ್) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ನವೋದಯ ವಿದ್ಯಾಲಯ ಸಮಿತಿಯ ಕಾರ್ಯಕಾರಿ ಸಮಿತಿಯ 40ನೇ ಸಭೆಯ ಮುಖ್ಯ ಚರ್ಚೆಯ ಅಂಶಗಳೆಂದರೆ, ಈಶಾನ್ಯ, ಹಿಮಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಿಗೆ ವಿಶೇಷ ನೇಮಕಾತಿ ಅಭಿಯಾನ, ಮುಂದಿನ ವರ್ಷದಿಂದ ಹೊಸ ವರ್ಗಾವಣೆ ನೀತಿ ಜಾರಿ, ಎಂಜಿನಿಯರಿಂಗ್ ಕೇಡರ್ʼಗಳಿಗೆ ನೇಮಕಾತಿ ನಿಯಮಗಳ ಪರಿಷ್ಕರಣೆ.
ಎನ್ ವಿಎಸ್ ನ ಹಳೆಯ ವಿದ್ಯಾರ್ಥಿಗಳನ್ನ ಶಾಲೆಗಳನ್ನ ದತ್ತು ತೆಗೆದುಕೊಳ್ಳಲು “ರಿಕ್ವೇಸ್ಟೆಡ್” ಸಭೆಯಲ್ಲಿ ತೀರ್ಮಾನಿಸಲಾಯಿತು. ಶಿಕ್ಷಣ ಸಚಿವ ಡಾ.ಆರ್.ಪಿ. ನಿಶಾಂಕ್ ಅವರು ನವೋದಯ ವಿದ್ಯಾಲಯ ಸಮಿತಿಯ 40ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇನ್ನು ಶಿಕ್ಷಣ ಸಚಿವರು, “ಪ್ರಮುಖ ಚರ್ಚೆಯ ಅಂಶಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ಈಶಾನ್ಯ, ಹಿಮಾಲಯ ಪ್ರದೇಶಗಳು ಮತ್ತು ಜಮ್ಮು-ಕಾಶ್ಮೀರಾ ಪ್ರದೇಶಗಳಿಗೆ ವಿಶೇಷ ನೇಮಕಾತಿ ಡ್ರೈವ್ ನೀಡಲಾಗುವುದು” ಎಂದು ತಿಳಿಸಿದೆ.
ನವದೆಹಲಿ: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳಲ್ಲಿ 16 ಅಂಕಿಗಳಿದ್ದು, ಅದನ್ನ ನೆನಪಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಒಂದಕ್ಕಿಂತ ಹೆಚ್ಚು ಕಾರ್ಡ್ʼಗಳನ್ನ ಹೊಂದಿರೋ ಜನರಿಗಂತೂ ಇದು ಕಷ್ಟ ಕಷ್ಟ. ಆದ್ರೆ, ಇನ್ಮುಂದೆ ನೀವು ಆನ್ಲೈನ್ ಪೇಮೆಂಟ್ ಮಾಡ್ಬೇಕು ಅಂದ್ರೆ ಈ ಸಂಖ್ಯೆಗಳನ್ನ ನೆನಪಿಟ್ಟುಕೊಳ್ಳಬೇಕು ಇಲ್ಲವೇ ನಿಮ್ಮ ಬಳಿ ಕಾರ್ಡ್ʼಗಳನ್ನ ನಿಮ್ಮ ಬಳಿ ಇಟ್ಟುಕೊಳ್ಳಲೇಬೇಕು.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಇಂತಹದ್ದೊಂದು ನಿಯಮವನ್ನ ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ, ನೀವು ಎಲ್ಲೇ ಹೋದರೂ ಕಾರ್ಡ್ʼನ್ನ ತೆಗೆದುಕೊಂಡು ಹೋಗಲೇಬೇಕು. ಯಾಕಂದ್ರೆ, ಆನ್ಲೈನ್ ಗ್ರಾಹಕರ ಕಾರ್ಡ್ ವಿವರಗಳನ್ನ ಸಂಗ್ರಹಿಸಲು ವರ್ತಕರು, ಇ-ಕಾಮರ್ಸ್ ವೆಬ್ಸೈಟ್ʼಗಳು ಮತ್ತು ಪೇಮೆಂಟ್ ಅಗ್ರಿಗೇಟರ್ʼಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಈ ನಿಯಮಗಳು ಅಮೆಜಾನ್, ಫ್ಲಿಪ್ ಕಾರ್ಟ್, ಗೂಗಲ್ ಪೇ, ಪೇಟಿಎಂ, ನೆಟ್ ಫ್ಲಿಕ್ಸ್ ಇತ್ಯಾದಿಗಳಿಗೆ ಅನ್ವಯವಾಗಲಿದೆ. ಅಂದ್ರೆ, ಈ ಕಂಪನಿಗಳು ಇನ್ಮುಂದೆ ನಿಮ್ಮ ಕಾರ್ಡ್ ಸಂಖ್ಯೆಯನ್ನ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
ಅಂದ್ಹಾಗೆ, ಈ ಮೊದಲು ಕಾರ್ಡ್ ನಂಬರ್ʼನ್ನ ಒಂದು ಬಾರೀ ಸ್ಟೋರ್ ಮಾಡಿದ್ರೆ ಸಾಕಾಗಿತ್ತು. ಇನ್ನು ಪಾವತಿಗಳನ್ನ ಮಾಡುವಾಗ ನಿಮ್ಮ ಕಾರ್ಡ್ʼನ CVV ನಂಬರ್ ಒಂದನ್ನ ಮಾತ್ರ ಮತ್ತೆ ನಮೂದಿಸಬಹುದಾಗಿತ್ತು. ಆದ್ರೆ, ಈಗ ನೀವು ಆನ್ಲೈನ್ ಪೇಮೆಂಟ್ ಮಾಡಲು ನಿಮ್ಮ ಹೆಸರು, ಕಾರ್ಡ್ ಸಂಖ್ಯೆ ಮತ್ತು ಕಾರ್ಡ್ ವ್ಯಾಲಿಡಿಟಿಯಂತಹ ಎಲ್ಲಾ ವಿವರಗಳನ್ನ ನಮೂದಿಸಬೇಕಾಗುತ್ತೆ.
ಅಂದ್ಹಾಗೆ, ಈ ನಿಯಮ 2021ರ ಜುಲೈನಿಂದ ಜಾರಿಗೆ ಬರಲಿದೆ ಎಂದು ಆರ್ ಬಿಐ ಸುತ್ತೋಲೆಯಲ್ಲಿ ತಿಳಿಸಿದ್ದು, ನಗದು ರಹಿತ ಪ್ರಕ್ರಿಯೆಗೆ ಇದು ಅಡ್ಡಿಯಾಗಲಿದೆ ಅನ್ನೋ ವಾದವಿದೆ. ಆದ್ರೆ, 3ನೇ ವ್ಯಕ್ತಿ ಕಾರ್ಡ್ ವಿವರಗಳನ್ನ ನೀಡದೇ ಇರೋದು ವಂಚನೆಯ ಅಪಾಯವನ್ನ ಕಡಿಮೆ ಮಾಡುವುದು ಎಂದು ಆರ್ ಬಿಐ ಹೇಳಿದೆ.
ಈ ರೀತಿಯ ಕ್ರಮಕ್ಕೆ ಐಟಿ ಉದ್ಯಮ ಸಂಸ್ಥೆ ನಾಸ್ಕಾಂ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಇನ್ನು ಇಂಗ್ಲೀಷ್ ಮಾಧ್ಯಮವೊಂದರ ಪ್ರಕಾರ, ಫ್ಲಿಪ್ ಕಾರ್ಟ್, ಅಮೆಜಾನ್, ನೆಟ್ ಫ್ಲಿಕ್ಸ್, ಮೈಕ್ರೋಸಾಫ್ಟ್ ಮತ್ತು ಝೊಮ್ಯಾಟೊ ಮುಂತಾದ 25 ಗ್ರಾಹಕ ಅಂತರ್ಜಾಲ ಕಂಪನಿಗಳ ಸಮೂಹವು ಆರ್ ಬಿಐಗೆ ಪತ್ರ ಬರೆದಿದೆ. ಈ ನಿಯಮಗಳು ಗ್ರಾಹಕನ ಆನ್ಲೈನ್ ಪಾವತಿಯ ಅನುಭವವನ್ನ ತೀವ್ರವಾಗಿ ಅಡ್ಡಿಪಡಿಸುತ್ವೆ ಎಂದು ವಾದಿಸಿವೆ.
ನವದೆಹಲಿ : ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ರವಾರ ಹೇಳಿಕೆ ನೀಡಿದ್ದು, ಸರ್ಕಾರ ಟೀಕೆಗಳಿಗೆ ಮುಕ್ತವಾಗಿದೆ, ಆದರೆ ದೇಶವನ್ನು ಅವಹೇಳನ ಮಾಡಲು ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿರುವುದು ಆಕ್ಷೇಪಾರ್ಹ ವಾಗಿದೆ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ‘ಟೂಲ್ ಕಿಟ್’ ಶೇರ್ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ದಿಶಾ ರವಿಗೆ ನೀಡಿರುವ ಜಾಮೀನು ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಕಾಶ್ ಜಾವಡೇಕರ್ , ಭಾರತದ ಜನರು ಯಾರೋ ದೇಶವನ್ನೇ ಅವಹೇಳನ ಮಾಡಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಮತ್ತು ನೆಟ್ ಫ್ಲಿಕ್ಸ್ ನಂತಹ ಒಟಿಟಿ ಪ್ಲಾಟ್ ಫಾರ್ಮ್ ಗಳಿಗೆ ಸರ್ಕಾರ ವು ಕಠಿಣ ನಿಯಮಗಳನ್ನು ಘೋಷಿಸಿದ ಮರುದಿನವೇ ಪ್ರಕಾಶ್ ಜಾವಡೇಕರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದರು.
ಸರ್ಕಾರ ವಿರೋಧಿ ವಿಷಯದಿಂದ ಸರ್ಕಾ ವು ಕಠಿಣವಾಗಿ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಜಾವಡೇಕರ್, ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ಸರ್ಕಾರ ಭಾರತ ಕಂಡ ಅತ್ಯಂತ ಮುಕ್ತ ಸರಕಾರವಾಗಿದೆ ಎಂದು ಹೇಳಿದರು. ಆದರೆ, ಸಭ್ಯತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮಾನದಂಡಗಳನ್ನು ಪಾಲಿಸುವುದು ಮುಖ್ಯ ಎಂದರು.
‘ನಮ್ಮ ಏಳು ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್, ಜನತಾದಳ ಅಥವಾ ಯಾರೇ ಆಗಿರಲಿ, ಹಿಂದಿನ ಪ್ರಧಾನಿಗಳ ಕೆಲಸವನ್ನು ಮೆಚ್ಚಿದ ಒಬ್ಬ ಪ್ರಧಾನಿ ನಮ್ಮಬಳಿ ಇದ್ದಾರೆ. ಯಾವಾಗಲೂ ಸಂಸತ್ತಿನ ಅಧಿವೇಶನಗಳ ಆರಂಭದಲ್ಲಿ, ನೀವು ಸರ್ಕಾರವನ್ನು ಟೀಕಿಸುವಿರಿ, ಏಕೆಂದರೆ ಅದು ಪ್ರಜಾಪ್ರಭುತ್ವವೇ ಆಗಿದೆ. ಹಾಗಾಗಿ ಭಾರತ ಕಂಡ ಅತ್ಯಂತ ಮುಕ್ತ ಸರಕಾರ ನಮ್ಮದು’ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.
ಸೀತಾಪುರ : ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಬಳಿಕ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಮಹಮೂದಾಬಾದ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಇಲ್ಲಿ ಊಟ ಮಾಡಿದ 40ಕ್ಕೂ ಹೆಚ್ಚು ಜನರ ಆರೋಗ್ಯ ಹದಗೆಟ್ಟಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಪೂರಿತ ಆಹಾರ ಸೇವನೆಯಿಂದಾಗಿ ಎಲ್ಲರೂ ಅಸ್ವಸ್ಥರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಅನ್ವರ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡೆಗಳನ್ನು ಪರಿಚಯಿಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಕೇವಲ ‘ಟೈಮ್ ಪಾಸ್’ ಅಲ್ಲ. ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹವನ್ನು ಕಾಣುತ್ತೇವೆ, ಸೋಲಿನಿಂದ ಕಲಿಯುತ್ತೇವೆ. ಮತ್ತೆ ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಇಂದಿಂದ ಮಾರ್ಚ್ 2ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 27 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗಾಗಿ ಬಿಜೆಪಿಯಲ್ಲಿ 18 ಆಕಾಂಕ್ಷಿಗಳಿದ್ದು, ಅವರ ಜೊತೆಗೆ ಸಭೆ ನಡೆಸಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಜಯೇಂದ್ರ ಅಥವಾ ಲಕ್ಷ್ಮಣ ಸವದಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು ಎಂದು ಹೇಳಿದ್ದಾರೆ.
ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಪಕ್ಷ ಅಭ್ಯರ್ಥಿಗಳ ಪಟ್ಟಿ ಮಾಡಿ ಬಿಜೆಪಿ ಹೈಕಮಾಂಡ್ ಗೆ ರವಾನಿಸಲಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರು ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಹಾಸನ : ಹಾಸನ ಜಿಲ್ಲೆಯ ಆಲದಹಳ್ಳಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕ್ರಿಕೆಟ್ ಟೂರ್ನಿಮೆಂಟ್ ಗೆದ್ದವರಿಗೆ ಮೊದಲ ಬಹುಮಾನವಾಗಿ ಜೋಡಿ ಟಗರು, ಎರಡು ಫುಲ್ ಬಾಟಲಿ ವಿಸ್ಕಿ ನೀಡಲಾಗುತ್ತಿದೆ.
ಹೌದು, ಅರಸೀಕೆರೆ ತಾಲೂಕಿನ ಆಲದಹಳ್ಳಿಯಲ್ಲಿ ಶಿವರಾತ್ರಿ ಪ್ರಯುಕ್ತ ಗ್ರಾಮದ ಯುವಕರು ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಿದ್ದಾರೆ. ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯಾವಳಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಜೋಡಿ ಟಗರು, ಎರಡು ಬಾಟಲಿ ವಿಸ್ಕಿ ನೀಡಲಾಗುತ್ತಿದೆ.
ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಒಂದು ಟಗರು ಮತ್ತು ಒಂದು ಫುಲ್ ಬಾಟಲ್ ವಿಸ್ಕಿ ಬಹುಮಾನ ನೀಡಲಾಗುತ್ತಿದೆ. ನಾಲ್ಕನೇ ಬಹುಮಾನವಾಗಿ ಮೂರು ನಾಟಿಕೋಳಿ ನೀಡುವುದಾಗಿ ಆಯೋಜಕರು ಪ್ರಕಟಣೆ ಹೊರಡಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ನವದೆಹಲಿ : ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಮುಂಬರುವ 10ನೇ ತರಗತಿ ಯ ಬೋರ್ಡ್ ಪರೀಕ್ಷೆಗಳಿಗೆ ಸಮಾಜ ವಿಜ್ಞಾನದ ಸಿಲೆಬಸ್ ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಎರಡು ದಿನಗಳ ಹಿಂದೆ ವಿವಿಧ ವೆಬ್ ಪೋರ್ಟಲ್ ಗಳು ಸಾಮಾಜಿಕ ವಿಜ್ಞಾನ ವಿಷಯಗಳ ಥಿಯರಿಯಲಿ ಒಟ್ಟು ಐದು ಘಟಕಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
’10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಮತ್ತಷ್ಟು ಕಡಿಮೆ ಗೊಳಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ನಾನು ಸ್ನೇಹಿತರಿಗೆ ತಿಳಿಸಲು ಬಯಸುತ್ತೇನೆ’ ಎಂದು ಸಿಬಿಎಸ್ ಇ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಬಿಎಸ್ ಇ 10ನೇ ತರಗತಿಗಾಗಿ ಮೇ 27ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲಿದೆ.
ಸಿಬಿಎಸ್ ಇ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಕ್ರಮ: ಡೌನ್ ಲೋಡ್ ಹೇಗೆ?
ಹಂತ 1: cbseacademic.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಹಂತ 2: ಮೆನು ಪಟ್ಟಿಯಿಂದ ಮುಖಪುಟದಲ್ಲಿ, ‘ಪಠ್ಯಕ್ರಮ’ ಲಿಂಕ್ ಕ್ಲಿಕ್ ಮಾಡಿ ಮತ್ತು ಪರಿಷ್ಕೃತ CBSE Class 10 ಪಠ್ಯಕ್ರಮ2021 ರ ಲಿಂಕ್ ತೆರೆಯಿರಿ. ಹೊಸ ಪುಟವೊಂದು ತೆರೆದುಕೊಳ್ಳುತ್ತದೆ
ಹಂತ 3: 10ನೇ ತರಗತಿಯ ಟ್ಯಾಬ್ ಅನ್ನು ತೆರೆಯಿರಿ ಮತ್ತು ಸೋಷಿಯಲ್ ಸೈನ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 4: ಸಿಬಿಎಸ್ ಇ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ನೀವು ನೋಡಬಹುದು.
ಕಳೆದ ವರ್ಷ, 2020-21ನೇ ಶೈಕ್ಷಣಿಕ ವರ್ಷದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಶೇ.30ರಷ್ಟು ಕಡಿಮೆ ಮಾಡಿ, ಸಿಒವಿಡಿ-19ರಿಂದ ಉಂಟಾದ ಶೈಕ್ಷಣಿಕ ನಷ್ಟವನ್ನು ಶೇ.30ಕ್ಕೆ ಇಳಿಸಲಾಗಿತ್ತು
ಮುಂಬೈ : ಯೇ ಸಿರ್ಫ್ ಟ್ರೇಲರ್ ಹೈ (ಇದು ಟ್ರೇಲರ್ ಮಾತ್ರ)” ಎಂದು ಮುಂಬೈಯ ಮುಖೇಶ್ ಅಂಬಾನಿ ಮನೆಯ ಹೊರಗೆ ನಿಲ್ಲಿಸಿದ್ದ ಸ್ಫೋಟಕ ಜಿಲೆಟಿನ್ ಕಡ್ಡಿಗಳಿಂದ ತುಂಬಿದ್ದ ಎಸ್ ಯುವಿಯಲ್ಲಿ ಈ ಪತ್ರ ಪತ್ತೆಯಾಗಿದೆ.
ದಕ್ಷಿಣ ಮುಂಬೈನ ಮುಕೇಶ್ ಅಂಬಾನಿ ಅವರ ನಿವಾಸ ‘ಅಂಟಿಲಿಯಾ’ ಬಳಿ ಗುರುವಾರ ಬಿಟ್ಟು ಹೋಗಿದ್ದ ಎಸ್ ಯುವಿಯಿಂದ ಪತ್ರ ಹಾಗೂ 20 ಸ್ಫೋಟಕ ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
‘ಮುಂಬೈ ಇಂಡಿಯನ್ಸ್’ ಬ್ಯಾಗ್ ನಲ್ಲಿ ಚಾಲಕನ ಸೀಟಿನ ಪಕ್ಕದಲ್ಲಿ ಇಟ್ಟಿದ್ದ ಪತ್ರದ ವಿಷಯ ಶುಕ್ರವಾರ ಬಹಿರಂಗವಾಗಿತ್ತು. ಅಂಬಾನಿ ಕುಟುಂಬವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಬಾರಿ ಈ ಮೆಟೀರಿಯಲ್ (ಸ್ಫೋಟಕ ಜಿಲೆಟಿನ್ ಕಡ್ಡಿಗಳು) ಅಭಿವೃದ್ಧಿ ಹೊಂದಿದ ರಾಜ್ಯವನ್ನು ತಲುಪಲಿವೆ ಎಂದು ಬೆದರಿಕೆ ಪತ್ರದಲ್ಲಿ ತಿಳಿಸಿದೆ.
ಇದು ಕೇವಲ ಟ್ರೈಲರ್ ಆಗಿದೆ, ನೀತಾ ಅತ್ತಿಗೆ, ಮುಖೇಶ್ ಅನ್ನ, ಮತ್ತು ಕುಟುಂಬದ ಇತರ ಸದಸ್ಯರೇ ಇದು ಕೇವಲ ಝಲಕ್ ಆಗಿದೆ. ಮುಂದಿನ ಬಾರಿ ಈ ಟ್ರಕ್ ಪೂರ್ತಿಯಾಗಿ ನಿಮ್ಮ ಬಳಿ ಬರಲಿದೆ. ಎಲ್ಲಾ ತಯಾರಿ ಆಗಿದೆ (“ಯೇ ತೋ ಸಿರ್ಫ್ ಏಕ್ ಟ್ರೇಲರ್ ಹೈ. ನೀತಾ ಭಾಬಿ, ಮುಖೇಶ್ ಭೈಯ್ಯಾ, ಫ್ಯಾಮಿಲಿ ಯೇ ಟು ಸಿರ್ಫ್ ಏಕ್ ಝಲಕ್ ಹೈ. ಅಗ್ಲೀ ಬಾರ್ ಯೇ ಸಾಮನ್ ಪುರ ಹೋಕರ್ ತುಮ್ಹಾರೆ ಪಾಸ್ ಆಯೇಗಾ ಔರ್ ಪುರ ಇಂತೆಜಾಂ ಹೋ ಗಯಾ ಹೈ” )ಎಂದು ಪತ್ರದಲ್ಲಿ ಬರೆಯಲಾಗುತ್ತದೆ.
ಮುಂಬೈನಲ್ಲಿರುವ ಮುಖೇಶ್ ಅಂಬಾನಿ ನಿವಾಸದ ಬಳಿ ನಿಲ್ಲಿಸಿದ್ದ ಕಾರಿನ ಬಗ್ಗೆ ಸ್ವತಃ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಮುಕೇಶ್ ಅಂಬಾನಿ ನಿವಾಸದ ಹೊರಗೆ ಸ್ಫೋಟಕಗಳನ್ನು ಹೊಂದಿರುವ ವಾಹನವನ್ನು ನಿಲ್ಲಿಸುವ ಯೋಜನೆ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಹೇಳುವಂತೆ, ಮುಕೇಶ್ ಅಂಬಾನಿ ಅವರ ನಿವಾಸ ‘ಅಂಟಿಲಿಯಾ’ಕ್ಕೆ ಹತ್ತಿರದಲ್ಲೇ ವಾಹನ ನಿಲ್ಲಿಸಲು ಆರೋಪಿಗಳು ಬಯಸಿದ್ದರು, ಆದರೆ ಭದ್ರತಾ ಕಾರಣಗಳಿಂದ ಅವರು ಉದ್ಯಮಿಯ ಮನೆಯಿಂದ ಕೆಲವು ನೂರು ಮೀಟರ್ ದೂರದಲ್ಲಿ ವಾಹನವನ್ನು ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಒಂದು ರೀತಿಯಲ್ಲಿ ಅಂಬಾನಿ ಕುಟುಂಬದ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಕೇಶ್ ಅಂಬಾನಿ ಅವರ ಭದ್ರತಾ ವಿವರದಲ್ಲಿ ವಾಹನದಲ್ಲಿರುವ ನಂಬರ್ ಪ್ಲೇಟ್ ಕೂಡ ಇತ್ತು.
ವಾಹನ ಜಪ್ತಿ ಮಾಡಿದ ನಂತರ, ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಸಿಸಿಟಿವಿ ಗಳನ್ನು ಪರಿಶೀಲನೆ ನಡೆಸಿದಾಗ ಎಸ್ ಯುವಿ ಯನ್ನು ಮುಖೇಶ್ ಅಂಬಾನಿ ಅವರ ನಿವಾಸ ‘ಅಂಟಿಲಿಯಾ’ ಹೊರಗೆ ಬಿಟ್ಟು ಹೋಗಿದ್ದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕಂಡುಬಂದಿದ್ದ ಸಿಸಿಟಿವಿ ಚಿತ್ರಗಳನ್ನು ಪತ್ತೆ ಮಾಡಿದ್ದಾರೆ.
ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ವಾಹನ ಚಾಲಕ ಕಾರನ್ನು ನಿಲ್ಲಿಸಿ, ಕೆಳಗೆ ಇಳಿದು ಇನೋವಾ ಕಾರಿನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕಾರ್ಪಿಯೋ ದಲ್ಲಿ ಕುಳಿತಿದ್ದ ವ್ಯಕ್ತಿ ಮುಖವಾಡ ಧರಿಸಿದ್ದರಿಂದ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವದೆಹಲಿ : ಸಿಬಿಎಸ್ ಸಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಮುಂಬರುವ 10ನೇ ತರಗತಿ ಯ ಬೋರ್ಡ್ ಪರೀಕ್ಷೆಗಳಿಗೆ ಸಮಾಜ ವಿಜ್ಞಾನದ ಪಠ್ಯಕ್ರಮವನ್ನು ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಎರಡು ದಿನಗಳ ಹಿಂದೆ ವಿವಿಧ ವೆಬ್ ಪೋರ್ಟಲ್ ಗಳು ಸಾಮಾಜಿಕ ವಿಜ್ಞಾನ ವಿಷಯಗಳ ಸಿದ್ಧಾಂತದಿಂದ ಒಟ್ಟು ಐದು ಘಟಕಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಮತ್ತಷ್ಟು ಕಡಿಮೆ ಗೊಳಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಲು ಬಯಸುತ್ತೇನೆ ಎಂದು ಸಿಬಿಎಸ್ ಇ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿಬಿಎಸ್ ಇ 10ನೇ ತರಗತಿಗಾಗಿ ಮೇ 27ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲಿದೆ.
ಉಡುಪಿ : ವಾಹನವೊಂದು ಅಪಘಾತಕ್ಕೆ ಒಳಗಾಗಿ, ಚಾಲಕನ ವಾಹನ ಚಾಲನಾ ಪರವಾನಗಿಯ ಅವಧಿ ಮುಕ್ತಾಯಗೊಂಡಿದ್ದರೂ, ವಿಮಾ ಪರಿಹಾರದ ಮೊತ್ತವನ್ನು ಪಾವತಿಸಲು ಆಗುವುದಿಲ್ಲ ಎಂಬುದಾಗಿ ಉಡುಪಿಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಮೂಲಕ ವಾಹನ ಸವಾರರಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ.
ಅಂದಹಾಗೇ ಉಡುಪಿ ಜಿಲ್ಲೆಯ ಬೈಂದೂರಿನ ಕಲ್ತೋಡು ಗ್ರಾಮದ ಚಂದ್ರಶೇಖರ್ ಅವರ ಕಾರು, ಮೇ.25, 2019ರಂದು ಗೋಳಿಹೊಳೆಯ ಬಳಿ ಅಪಘಾತಕ್ಕೆ ಒಳಗಾಗಿತ್ತು. ಇಂತಹ ಅಪಘಾತದಿಂದಾಗಿ ಕಾರು ಚಾಲನೆ ಮಾಡುತ್ತಿದ್ದಂತ ಚಂದ್ರಶೇಖರ್(48) ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಇದರಿಂದಾಗಿ ಚಂದ್ರಶೇಖರ್ ಅವರ ಮಗ ವಿಮಾ ಕಂಪನಿಯಾದಂತ ರಾಯಲ್ ಸುಂದರಂಗೆ 15 ಲಕ್ಷ ವಿಮಾ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ್ದಂತ ರಾಯಲ್ ಸುಂದರಂ ವಿಮಾ ಕಂಪನಿಯು, ಮೃತರ ವಾಹನ ಚಾಲನಾ ಪರವಾನಗಿಯ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ವಿಮಾ ಮೊತ್ತವನ್ನು ಕಂಪನಿ ನೀಡಲು ಆಗುವುದಿಲ್ಲ ಎಂದು ತಿಳಿಸಿತ್ತು.
ರಾಯಲ್ ಸುಂದರಂ ವಿಮಾ ಕಂಪನಿಯ ಇಂತಹ ನಿರ್ಧಾರದ ವಿರುದ್ಧ ಚಂದ್ರಶೇಖರ್ ಅವರ ಪುತ್ರ ಉಡುಪಿಯ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದಂತ ನ್ಯಾಯಾಲಯವು, ಮೃತ ವ್ಯಕ್ತಿಯ ಚಾಲನಾ ಪರವಾನಗಿ ಅವಧಿ ಮುಕ್ತಾಯಗೊಂಡಿದೆ. ಚಾಲನಾ ಪರವಾನಗಿ ಮಾನ್ಯವಾಗಿಲ್ಲದಿದ್ದರಿಂದಾಗಿ ವೈಯಕ್ತಿಕ ಅಪಘಾತ ವಿಮೆಯನ್ನು ವಿತರಿಸಲು ವಿಮಾ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದೆ. ಈ ಮೂಲಕ ವಾಹನ ಸವಾರರ ಚಾಲನಾ ಪರವಾನಗಿ ಅವಧಿ ಮಾನ್ಯವಾಗಿದ್ದರೇ ಮಾತ್ರವೇ ವೈಯಕ್ತಿಕ ಅಪಘಾತ ವಿಮೆ ನೀಡಬಹುದು ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
ಚಿತ್ರದುರ್ಗ : ಈಗಾಗಲೇ ಅನೇಕ ಬಾರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡು ಸಚಿವರು, ಶಾಸಕರಾದಿಯಾಗಿ ಸಾರ್ವಜನಿಕರು ಆಸ್ಪತ್ರೆಯ ಮುಖ್ಯಸ್ಥರಿಗೆ ಬಿಸಿ ಮುಟ್ಟಿಸಿದ್ದರು. ಹೀಗಿದ್ದೂ ಎಚ್ಚೆತ್ತುಕೊಳ್ಳದ ಜಿಲ್ಲಾಸ್ಪತ್ರೆಯ ಮತ್ತೊಂದು ಅವ್ಯವಸ್ಥೆಯ ಪೋಟೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೇ.. ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ ನ ಬೆಡ್ ಮೇಲೆ ರೋಗಿಗಳು ಮಲಗುವ ಬದಲು ನಾಯಿಯೊಂದು ಮಲಗಿರೋದು ಆಗಿದೆ.
ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡಿನ ಹಣೆಬರಹ ಇನ್ನೂ ಏನೇನ್ ನೋಡ್ಬೇಕೋ ಈ ಕಣ್ಣಿಂದ. ಎಂಥ ಸುಂದರವಾದ ಅನುಭವ ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳದ್ದೇ ಕಾರುಬಾರು, ಹೇಳೋರಿಲ್ಲ, ಕೇಳೋರಿಲ್ಲ. ಇದು ನಮ್ಮ ದುರ್ಗ ನಮ್ಮ ಸ್ವರ್ಗ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಮಕ್ಕಳ ವಾರ್ಡಿನ ಬೆಡ್ ಮೇಲೆ ನಾಯಿಯೊಂದು ಮಲಗಿರೋ ವೀಡಿಯೋ ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ತನದ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಕಂಡಂತ ನೆಟ್ಟಿಗರು, ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಕಿಡಿಕಾರಿದ್ದಾರೆ. ಅನಾರೋಗ್ಯದಿಂದ ಬಂದ ಮಕ್ಕಳನ್ನು ಮಲಗಿಸುವಂತ ಬೆಡ್ ಗಳ ಮೇಲೆ ನಾಯಿ ಮಲಗಿರೋ ವೀಡಿಯೋ ಕಂಡು, ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ, ಕಲ್ಲಿದ್ದಲು ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ರಾಜ್ಯಾದ್ಯಂತ ದಾಳಿ ನಡೆಸುತ್ತಿವೆ.
ಪಶ್ಚಿಮ ಬಂಗಾಳದಲ್ಲಿ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಕೋಲ್ಕತ್ತಾದಲ್ಲಿ ರಂಜಿತ್ ಎಂದು ಗುರುತಿಸಲಾದ ಉದ್ಯಮಿಯೊಬ್ಬರ ಮನೆ ಮೇಲೆ ಬನ್ಸ್ ದ್ರೋನಿ ಪ್ರದೇಶದಲ್ಲಿ ಸಿಬಿಐ ದಾಳಿ ನಡೆಸಿದೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಉದ್ಯಮಿ ಗಣೇಶ್ ಬಗಾರಿಯಾ ಅವರಿಗೆ ಆಪ್ತ ಎಂದು ಪರಿಗಣಿಸಲಾಗಿದೆ.
ಇಡಿಯ 16 ತಂಡಗಳು ಪಶ್ಚಿಮ ಬಂಗಾಳದಾದ್ಯಂತ ದಾಳಿ ನಡೆಸುತ್ತಿವೆ. ಒಂದು ತಂಡ ದುರ್ಗಾಪುರಕ್ಕೆ ತಲುಪಿದೆ ಶಾಪಿಂಗ್ ಮಾಲ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಕೋಲ್ಕತ್ತಾದಲ್ಲಿ ಇಡಿ ದಾಳಿ ಗಳು ಭಾರತದ ಅತಿದೊಡ್ಡ ಸಗಟು ಮಾರುಕಟ್ಟೆ ಯಾದ ಬುರ್ರಾಬಜಾರ್ ಮತ್ತು ಮಣಿಕ್ತಲಾ, ಫೂಲ್ಬಾಗನ್, ಬೆಲಿಯಾಘಾಟ ಮುಂತಾದ ಇತರ ಸ್ಥಳಗಳಲ್ಲೂ ನಡೆಯುತ್ತಿದೆ.
ಸಿಬಿಐ ಮತ್ತು ಇಡಿ ತಂಡಗಳ ಜತೆ ಕೇಂದ್ರ ಪಡೆಗಳು ದಾಳಿ ನಡೆಸುತ್ತಿದೆ.
ಬೆಂಗಳೂರು : ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಗೋ ಯೋಜನೆಯನ್ನು ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಗ್ರಾಂಡ್ ಸ್ಟೈಪ್ಸ್ ಗಳ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ನಿಗಮದ ಯೋಜನೆಗೆ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಮೊದಲ ಹಂತದಲ್ಲಿ ರಾಜ್ಯದ 88 ಬಸ್ ನಿಲ್ದಾಣಗಳಲ್ಲಿ ಹಾಗೂ ಅಂತರರಾಜ್ಯದ 21 ನಿಲ್ದಾಣಗಳಲ್ಲಿ ಈ ಕಾರ್ಗೋ ಸೇವೆ ಆರಂಭವಾಗಲಿದ್ದು, ಹಂತ ಹಂತವಾಗಿ ರಾಜ್ಯದ ಎಲ್ಲ ಕಡೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಗದ ಬಸ್ ನಿಲ್ದಾಣಗಳಲ್ಲಿ ಪಾರ್ಸೆಲ್ ಕೌಂಟರ್ ಸ್ಥಾಪಿಸಲಾಗುತ್ತಿದ್ದು, ಗ್ರಾಹಕರು ತಮ್ಮ ಪಾರ್ಸಲ್ಗಳನ್ನು ನೋಂದಾಯಿಸಿ ಕಳುಹಿಸಬಹುದು. ಅಲ್ಲದೇ ಗ್ರಾಹಕರು ಪಾರ್ಸೆಲ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಜತೆಗೆ ಗ್ರಾಹಕರ ವಸ್ತುಗಳಿಗೆ ವಿಮಾ ಸೌಲಭ್ಯ ಅವಕಾಶವೂ ಇರಲಿದೆ ಎಂದು ಮಾಹಿತಿ ನೀಡಿದರು.
ಸ್ಪೆಷಲ್ ಡೆಸ್ಕ್ : ಹಲವಾರು ರೋಗಗಳಿಗೆ ಆಯುರ್ವೇದಲ್ಲಿ ನಾನಾ ಔಷಧಗಳಿವೆ. ಗಿಡ ಮೂಲಿಕೆಯ ಇಂತಹ ಔಷಧಗಳ ಪೈಕಿ ಅಮೃತಬಳ್ಳಿ ಕೂಡ ಒಂದು. ಗುಡುಚಿ ಅಥವಾ ತಿನೋಸ್ಪೋರಾ ಎಂದು ಕರೆಯಲ್ಪಡುವ ಅಮೃತಬಳ್ಳಿಯಲ್ಲಿ ಆರೋಗ್ಯ ಕಾಪಾಡುವ ಹಲವಾರು ಅಂಶಗಳಿವೆ. ಹಾಗಾದರೆ ಅಮೃತಬಳ್ಳಿಯಿಂದಾಗುವ ಪ್ರಯೋಜನಗಳೇನು ? ಸಾಕಷ್ಟು ಜನರಿಗೆ ಗೊತ್ತಿಲ್ಲದ ಈ ಔಷಧ ಸಸ್ಯದ ಆರೋಗ್ಯ ಗುಣಗಳ ವಿವರ ಇಲ್ಲಿದೆ.
ರೋಗ ನಿರೋಧಕ ಶಕ್ತಿ ವೃದ್ಧಿ : ಇದು ರೋಗಗಳನ್ನು ದೇಹದಿಂದ ದೂರವಿಡುವುದು ಮಾತ್ರವಲ್ಲ ಕೋಶಗಳ ಪುನರುಜ್ಜೀವನ ಏಜೆಂಟ್ ಆಗಿ ಕೂಡ ಕೆಲಸ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಂಡೆಂಟ್ಗಳು ಅಪಾಯಕಾರಿ ರೋಗಗಳಿಗೆ ದೇಹ ತುತ್ತಾಗದಂತೆ ಸಂರಕ್ಷಣೆ ನೀಡುತ್ತದೆ. ಜೊತೆಗೆ ಪಿತ್ತಕೋಶ ಮತ್ತು ಮೂತ್ರಕೋಶಗಳಲ್ಲಿ ಸಂಗ್ರಹವಾಗುವ ವಿಷಕಾರಕ ಅಂಶಗಳನ್ನು ಹೊಡೆದೋಡಿಸುತ್ತದೆ.
ಜ್ವರ ನಿವಾರಕ : ಇದರಲ್ಲಿರುವ ಆಂಟಿಪೈರೆಟಿಕ್ ಅಂಶವು ಪ್ರಾಣಹಾನಿಕಾರಕವಾದ ಹಲವಾರು ರೋಗಗಳ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ನೆರವು ನೀಡುತ್ತದೆ. ರಕ್ತದಲ್ಲಿರುವ ಪ್ಲೇಟ್ಲೆಟ್ ಕಣಗಳನ್ನು ವೃದ್ಧಿಸುವ ಶಕ್ತಿ ಕೂಡ ಇದಕ್ಕಿದೆ. ಮಲೇರಿಯಾದಿಂದ ಬಳಲುವವರು ಅಮೃತಬಳ್ಳಿಯನ್ನು ಜೇನಿನ ಜೊತೆ ಸೇವಿಸುವುದರಿಂದ ಗುಣಮುಖರಾಗಬಹುದು ಎಂದು ಹಲವಾರು ಅಧ್ಯಯನಗಳು ದೃಢಪಡಿಸಿವೆ.
ಜೀರ್ಣಕಾರಕ : ಹೊಟ್ಟೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದಾದರೆ ಅಮೃತಬಳ್ಳಿಯಷ್ಟು ಉತ್ತಮ ಆಯ್ಕೆ ಮತ್ತೊಂದಿಲ್ಲ. ಅರ್ಧ ಗ್ರಾಮ್ ಅಮೃತಬಳ್ಳಿಯನ್ನು ನೆಲ್ಲಿಕಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಜೊತೆಗೆ ಮಜ್ಜಿಗೆ ಕುಡಿದರೆ ಅಜೀರ್ಣ ಸೇರಿದಂತೆ ಹೊಟ್ಟೆ ಸಮಸ್ಯೆಗಳು ಮಾಯವಾಗುತ್ತವೆ.
ಅಸ್ತಮಾಕ್ಕೆ ರಾಮಬಾಣ : ಉಸಿರಾಟದ ತೊಂದರೆ ಸೇರಿದಂತೆ ಅಸ್ತಮಾದಂತಹ ಜೀವಕ್ಕೆ ಎರವಾಗುವ ರೋಗಗಳ ಚಿಕಿತ್ಸೆಯಲ್ಲಿ ಅಮೃತಬಳ್ಳಿಗೆ ಮಹತ್ವದ ಸ್ಥಾನವಿದೆ. ಅಸ್ತಮಾ ರೋಗಿಗಳಿಗೆ ದಿನ ನಿತ್ಯ ಅಮೃತಬಳ್ಳಿ ಸೇವಿಸುವಂತೆ ಹಲವಾರು ವೈದ್ಯರು ಸಲಹೆ ನೀಡುವುದೇ ಅಸ್ತಮಾ ನಿವಾರಣೆಯ ಇದರ ಸಾಮರ್ಥ್ಯಕ್ಕೆ ಸಾಕ್ಷಿ.
ಆರ್ಥರಿಟಿಸ್ : ಸಂಧಿವಾತ ಅಥವಾ ಮಂಡಿನೋವಿನಿಂದ ಬಳಲುವವರಿಗೆ ಕೂಡ ಅಮೃತಬಳ್ಳಿ ಸಹಾಯ ಮಾಡುತ್ತದೆ. ಗಂಟಿನಲ್ಲಿ ನೋವು ಕಾಣಿಸಿಕೊಳ್ಳುತ್ತಿರುವಾಗಲೇ ಇದನ್ನು ಸೇವಿಸಿದರೆ ನೋವು ಶಮನವಾಗುತ್ತದೆ. ಇಂತಹ ಮನೆ ಮದ್ದು ಅಮೃತಬಳ್ಳಿಯನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಆರೋಗ್ಯ ಸಮಸ್ಯೆಯಿಂದ ದೂರ ಇರುವುದಂತೂ ನಿಚ್ಚಳ.
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಐಟಿ ಕಂಪನಿಯೊಂದು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, 2021ರಲ್ಲಿ ಭಾರತದಲ್ಲಿ ಸುಮಾರು 30,000 ಜನರನ್ನು ನೇಮಕ ಮಾಡಿಕೊಳ್ಳಲು ಕ್ಯಾಪ್ಜೆಮಿನಿ ಯೋಜನೆ ರೂಪಿಸಿದೆ.
2021ಕ್ಕೆ ಶೇ.7-9ರಷ್ಟು ಆದಾಯ ವೃದ್ಧಿ ಮಾರ್ಗದರ್ಶನ ವನ್ನು ಈ ನೇಮಕ ವು ಪ್ರತಿಬಿಂಬಿಸುತ್ತದೆ ಎಂದು ಭಾರತದ ಕ್ಯಾಪ್ಜೆಮಿನಿಯ ಮುಖ್ಯ ಕಾರ್ಯನಿರ್ವಾಹಕ ಅಶ್ವಿನ್ ಯಾರ್ಡಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಪ್ಯಾರಿಸ್ ಮೂಲದ ಸಂಸ್ಥೆಗೆ ಏಕೈಕ ದೊಡ್ಡ ಟ್ಯಾಲೆಂಟ್ ಹಬ್ ಆಗಿದ್ದು, ಒಟ್ಟು 270,000 ಉದ್ಯೋಗಿಗಳು ಇದ್ದಾರೆ. ಕಳೆದ ವರ್ಷ ಭಾರತದಲ್ಲಿ ಸುಮಾರು 24,000 ಜನರನ್ನು ಕಂಪನಿ ನೇಮಿಸಿಕೊಂಡಿತ್ತು.
ಸರಿ ಸುಮಾರು 30,000 ಮಂದಿ ನೇಮಕವಾಗುತ್ತಿದ್ದು, ಫ್ರೆಶರ್ಸ್, ಮಧ್ಯಮ ಸ್ತರದ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೆ ಆದ್ಯತೆ ನೀಡಲಾಗುತ್ತದೆ. ಹೊಸ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಪೂರಕವಾಗಿ ನೇಮಕಾತಿ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ.
ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಬಾಕಿ ಇದೆ. ಇಂತಹ ಕರ್ನಾಟಕದ ಉಪ ಸಮರಕ್ಕೆ ಇಂದೇ ಚುನಾವಣಾ ಆಯೋಗವು ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ದಿನಾಂಕದ ಜೊತೆಗೆ, ಡೇಟ್ ಫಿಕ್ಸ್ ಮಾಡಲಿದೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಉಪ ಚುನಾವಣೆಯ ಕಾವು ರಂಗೇರಲಿದೆ.
ಇಂದು ಕೇಂದ್ರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದಂತ ಪುದುಚೇರಿಗೆ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಸಂಜೆ ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಬಸವಕಲ್ಯಾಣ, ಮಸ್ಕಿ, ಸಿಂದಗಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಬೈ ಎಲೆಕ್ಷನ್ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಇಂದು ಸಂಜೆಯವರೆಗೂ ಕಾದು ನೋಡಬೇಕಿದೆ.
ನವದೆಹಲಿ: ಬಾಲಕೋಟ್ ವಾಯುದಾಳಿ ನಡೆದು ಇಂದಿಗೆ ಎರಡು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಂಡಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಬಾಲಕೋಟ್ ವಾಯುದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧ ಭಾರತದ ಕಟ್ಟುನಿಟ್ಟಿನ ಕ್ರಮವನ್ನು ತೋರಿಸುತ್ತದೆ. ಈ ದಿನದಂದು, ಭಾರತೀಯ ವಾಯುಪಡೆಯ ಧೈರ್ಯ ಮತ್ತು ಶ್ರದ್ಧೆಗೆ ನಮಸ್ಕರಿಸುತ್ತೇನೆ. ಭಾರತವನ್ನು ಸುರಕ್ಷಿತವಾಗಿಡುವ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ, ದೇಶ ಮತ್ತು ಸೈನಿಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿದ್ದಾರೆ. 2019 ರಲ್ಲಿ ಈ ದಿನ, ಭಾರತೀಯ ವಾಯುಪಡೆಯು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸುವ ಮೂಲಕ ಭಯೋತ್ಪಾದನೆ ವಿರುದ್ಧ ಹೊಸ ಭಾರತದ ನೀತಿಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿತ್ತು ಎಂದು ಹೇಳಿದ್ದಾರೆ.
ಮಾರ್ಚ್ 1 ರಿಂದ ದೆಹಲಿ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್ ಗೆ 12 ರೂ. ಹೆಚ್ಚಳವಾಗಲಿದ್ದು, ಮಾರ್ಚ್ 1 ರಿಂದಲೇ ನೂತನ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ : ದೇಶದೆಲ್ಲೆಡೆ ವಿಧಾಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ನಾಯಕರು ಪೈಪೋಟಿಯಲ್ಲಿ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ ಮಾಡಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು : ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ಸಿಹಿಸುದ್ದಿ ನೀಡಿದ್ದು, ಸಾರಿಗೆ ಸಿಬ್ಬಂದಿಯ 9 ಬೇಡಿಕೆಗಳ ಪೈಕಿ ಆರು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾರಿಗೆ ಸಿಬ್ಬಂದಿಯ 9 ಬೇಡಿಕೆಗಳ ಪೈಕಿ ಆರೋಗ್ಯ ವಿಮೆ, ಕೊರೊನಾ ಕರ್ತವ್ಯನಿರತ ಸಿಬ್ಬಂದಿ ಮೃತಪಟ್ಟರೆ 30 ಲಕ್ಷ ರೂ. ವಿಮೆ, ಕಿರುಕುಳ ತಪ್ಪಿಸಲು ಆಯಾ ಘಟಕ ವ್ಯಾಪ್ತಿ ಸಮಿತಿ ರಚನೆ, ತರಬೇತಿ ಅವಧಿ 2 ರಿಂದ 1 ವರ್ಷಕ್ಕೆ ಇಳಿಕೆ, ಕರ್ತವ್ಯದ ಭತ್ಯೆ ಪಾವತಿ ಮತ್ತು ಟಿಕೆಟ್ ಇಲ್ಲದ ಪ್ರಯಾಣಿಕ ಹಣ ನೀಡಿರದಿದ್ದರೆ ನಿರ್ವಾಹಕನಿಗೆ ದಂಡ ವಿಧಿಸುವುದನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಇನ್ನು 6 ನೇ ವೇತನ ಆಯೋಗ ಜಾರಿ ಸಂಬಂಧ ಸಭೆಗಳು ನಡೆದಿವೆ. ಅಂತರ ನಿಗಮ ವರ್ಗಾವಣೆಗೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಆದಾಯ ಖೋತಾ, ನಷ್ಟದ ಸಂಕಷ್ಟವಿದ್ದರೂ 1.30 ಲಕ್ಷ ಸಿಬ್ಬಂದಿಯ ವೇತನ, ಭತ್ಯೆಗಳ ಕಡಿತ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಕೋಯಿಕ್ಕೋಡ್ : ಕೇರಳದ ಕೋಯಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಎಕ್ಸ್ಪ್ರೆಸ್ ರೈಲಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಯಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಸಿಬ್ಬಂದಿ ಇಂದು ಬೆಳಗ್ಗೆ ತಪಾಸಣೆ ನಡೆಸಿದ ವೇಳೆ 117 ಜಿಲೆಟಿನ್ ಕಡ್ಡಿಗಳು ಹಾಗೂ 350 ಡೆಟೋನೇಟರ್ಗಳು ಪತ್ತೆಯಾಗಿವೆ.
ಈ ಸ್ಫೋಟಕಗಳನ್ನು ರೈಲಿನ ಸೀಟ್ಗಳ ಅಡಿ ಅಡಗಿಸಿಟ್ಟು ಸಾಗಿಸಲಾಗುತ್ತಿತ್ತು. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ರಮಣಿ ಎಂಬ ಆರೋಪಿಯನ್ನು ಆರ್ಪಿಎಫ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಮೈಸೂರು : ಹಿರಿಯರು ಅಂದ್ರೇ, ಬುದ್ಧಿ ಮಾತನ್ನು ಹೇಳೋದು ಕಾಮನ್. ಇದೇ ಕಾರಣಕ್ಕಾಗಿ ತಮ್ಮನಿಗೆ ಅಣ್ಣ ಕೂಡ ಬುದ್ಧಿಯ ಮಾತುಗಳನ್ನು ಹೇಳಿದ್ದಾನೆ. ಅಣ್ಣನ ಮಾತುಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕಾದಂತ ತಮ್ಮ ಮಾತ್ರ, ನೆಗೆಟಿವ್ ಆಗಿ ತೆಗೆದುಕೊಂಡು, ನಿರ್ಧಾರ ಕೈಗೊಂಡಿದ್ದು ಮಾತ್ರ ಬೇರೆಯೇ ಆಗಿತ್ತು. ತಮ್ಮ ಹೀಗೆ ಮಾಡಿಕೊಳ್ಳೋದಕ್ಕೆ ತಾನೂ ಕಾರಣ ಎಂಬುದಾಗಿ ಅಣ್ಣನೂ ಅದೇ ಹಾದಿ ಹಿಡಿದು ಬಿಟ್ಟಿದ್ದನು. ಹೀಗೆ ಅಣ್ಣ-ತಮ್ಮಂದಿರ ಚಿತೆಗಳು ಅಕ್ಕಪಕ್ಕದಲ್ಲಿಯೇ ಉರಿಯುತ್ತಿದ್ದನ್ನು ಕಂಡ ಕುಟುಂಬಸ್ಥರಲ್ಲದೇ ಇಡೀ ಗ್ರಾಮಸ್ಥರು ಕಣ್ಣೀರು ಹಾಕಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ರೈತನಾಗಿದ್ದಂತ ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿಯೂ ಕೆಲಸ ಮಾಡ್ತಾ ಇದ್ದ. ಆದ್ರೇ ಟ್ರ್ಯಾಕ್ಟರ್ ಅನ್ನು ಅಜಾಗರೂಕತೆಯಿಂದ ಓಡಿಸ್ತಾ ಇದ್ದ ಕಾರಣ, ತಂದೆಯಲ್ಲದೇ ಅಣ್ಣ ವೆಂಕಟೇಶ್ ಕೂಡ ಬೈದು ಬುದ್ದಿ ಹೇಳಿದ್ದರು. ಹಾಗೆಲ್ಲಾ ಓಡಿಸಬೇಡ. ಏನಾದ್ರೂ ಅನಾಹುತ ಆದ್ರೇ ಗತಿಯೇನು ಎಂಬುದಾಗಿ ಬುದ್ಧಿ ಮಾತು ಹೇಳಿದ್ದರು. ತಂದೆಯಲ್ಲದೇ ಅಣ್ಣ ಕೂಡ ಬೈದು ಬುದ್ಧಿ ಹೇಳಿದ್ದರಿಂದ ಮನನೊಂದು, ಹರೀಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ವೀಡಿಯೋವನ್ನು ಆತನ ಅಣ್ಣ ವೆಂಕಟೇಶ್ ಗೆ ಸ್ನೇಹಿತರು ವಾಟ್ಸ್ ಆಪ್ ಮಾಡಿದ್ದರು. ಇಂತಹ ವೀಡಿಯೋ ನೋಡಿದಂತ ವೆಂಕಟೇಶ್, ತಮ್ಮನ ಸಾವಿಗೆ ನಾನೇ ಕಾರಣವಾಗಿಬಿಟ್ಟೆ ಎಂಬುದಾಗಿ ಮನನೊಂದು ಬಿಟ್ಟಿದ್ದನು. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಂತ ಆತ, ರಸ್ತೆ ಬದಿಯ ಮರವೊಂದಕ್ಕೆ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಹೀಗೆ ಅಣ್ಣ ಬೈದ ಅಂತ ತಮ್ಮ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದರೇ, ತಮ್ಮ ನನ್ನ ಮಾತಿನಿಂದಲೇ ಹೀಗೆ ಮಾಡಿಕೊಂಡ, ನಾನೇ ಕಾರಣವಾಗಿಬಿಟ್ಟೆ ಆತನ ಸಾವಿಗೆ ಎಂಬುದಾಗಿ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಇಬ್ಬರು ಅಣ್ಣ-ತಮ್ಮಂದಿರ ಮೃತದೇಹಗಳನ್ನು ಅಕ್ಕ ಪಕ್ಕದಲ್ಲಿ ಚಿತೆಯ ಮೇಲಿಟ್ಟು, ಅಂತಿಮ ಸಂಸ್ಕಾರ ನೆರವೇರಿಸಿದ್ಧನ್ನು ಕಂಡ ಕುಟುಂಬಸ್ಥರಲ್ಲದೇ, ಇಡೀ ಊರಿಗೆ ಊರೇ ಕಣ್ಣೀರನ್ನು ಸುರಿಸುತ್ತಿತ್ತು.
ಬೆಂಗಳೂರು : ಆಭರಣ ಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇಂದು ಚಿನ್ನದ ಬೆಲೆಯಲ್ಲಿ 350 ರೂ. ಗಳಷ್ಟು ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,400 ರೂ. ಆಗಿದೆ.
ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನ 47,350 ರೂ. ಆಗಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ 10 ಗ್ರಾಂ ಗೆ 380 ರೂ. ಇಳಿಕೆ ಕಂಡಿದೆ. 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರ ನಿನ್ನೆ 4,773 ರೂ. ಗೆ ಮಾರಾಟವಾಗಿದ್ದು, ಇಂದು 4,735 ರೂ.ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 47,730 ರೂ.ಗೆ ಮಾರಾಟವಾಗಿದ್ದು, ಇಂದಿನ ದರ 47,350 ರೂ.ಆಗಿದೆ.
ಇನ್ನು ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಕಂಡಿದೆ. ನಿನ್ನೆ 1 ಕೆಜಿ ಬೆಳ್ಳಿ ದರ 70,010 ರೂ.ಗೆ ಮಾರಾಟವಾಗಿತ್ತು. ಇಂದಿನ ದರ 70,600 ರೂ. ಆಗಿದೆ. ಅಂದರೆ ಬೆಳ್ಳಿ ಬೆಲೆಯಲ್ಲಿ ಇಂದು 590 ರೂ. ಏರಿಕೆ ಕಂಡಿದೆ.
ನವದೆಹಲಿ : ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡುವ ಸಾಧ್ಯತೆ ಇದ್ದು, ಜಾಗತಿಕ ಕಚ್ಚಾ ತೈಲದ ಸರಾಸರಿ ಬೆಲೆ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಆಸುಪಾಸಿನಲ್ಲಿರುವ ಕಾರಣ, ಗ್ರಾಹಕರ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 5 ರೂ.ಗಳಷ್ಟು ಇಂಧನ ತೆರಿಗೆ ಯನ್ನು ಕಡಿತಗೊಳಿಸಬಹುದು ಎಂದು ಬ್ಯಾಂಕ್ ಆಫ್ ಅಮೆರಿಕ (ಬೋಫಾ) ವಿಶ್ಲೇಷಕರು ತಿಳಿಸಿದ್ದಾರೆ.
ಜಾಗತಿಕ ಬೇಡಿಕೆ ಚೇತರಿಕೆ ಮತ್ತು ಪ್ರಮುಖ ತೈಲ ರಫ್ತು ಮಾಡುವ ರಾಷ್ಟ್ರಗಳಿಂದ ಸ್ವಯಂ ಪ್ರೇರಿತ ಉತ್ಪಾದನೆ ಕಡಿತಬೆಂಬಲದ ಹಿನ್ನೆಲೆಯಲ್ಲಿ ಡಿಸೆಂಬರ್ ಮಧ್ಯಭಾಗದಲ್ಲಿ ಭಾರತೀಯ ಕಚ್ಚಾ ತೈಲ ದಶಲನ ದರ ವು ಬ್ಯಾರೆಲ್ ಗೆ 62 ಡಾಲರ್ ಗೆ ಏರಿಕೆಕಂಡಿದೆ. ಕಡಿಮೆ ಬೇಡಿಕೆಯಿಂದಾಗಿ, ಭಾರತೀಯ ಕಚ್ಚಾ ತೈಲ ದರವು 2021 ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಬ್ಯಾರೆಲ್ ಗೆ 19 ರಿಂದ 44 ಡಾಲರ್ ಗಳಷ್ಟಿತ್ತು, ಕಚ್ಚಾ ತೈಲ ಆಮದು ಬಿಲ್ ವಾರ್ಷಿಕ 57% ಇಳಿಕೆಯಾಗಿ 22.5 ಶತಕೋಟಿ ಡಾಲರ್ ಗೆ ತಗ್ಗಿತ್ತು.
ತೈಲ ಆಮದು ಚಾಲ್ತಿ ಖಾತೆ ಕೊರತೆಯನ್ನು ಸರಿದೂಗಿಸಲು ತೈಲ ಆಮದು ಕಾರಣವಾಗಿ, ಬ್ರೋಕರೇಜ್ ಸಂಸ್ಥೆ ತನ್ನ ಆರ್ ಬಿಐ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ ಮುನ್ಸೂಚನೆಯನ್ನು 9 ಶತಕೋಟಿ ಡಾಲರ್ ನಿಂದ 48 ಶತಕೋಟಿ ಡಾಲರ್ ಗೆ ಏರಿಸಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ನಡುವೆ, ಒಎಂಸಿಗಳು ಕ್ರಮೇಣ ವಾಗಿ ಮೂಲ ಬೆಲೆಯನ್ನು ಹೆಚ್ಚಿಸಿದ್ದರಿಂದ ದೆಹಲಿಯಲ್ಲಿ ಬುಧವಾರ ಚಿಲ್ಲರೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 90.93 ರೂ.ಗಳ ಸಾರ್ವಕಾಲಿಕ ಏರಿಕೆ ಕಂಡಿದೆ.
ಉತ್ತರ ಪ್ರದೇಶ : ಆಕೆ ತನ್ನ ಇನಿಯನೊಂದಿಗೆ ಜಗಳ ಮಾಡಿಕೊಂಡಿದ್ದಳು. ಇದೇ ಕಾರಣದಿಂದಾಗಿ ಬೇಜಾರಾಗಿ, ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ಕೂಡ ಮಾಡಿದ್ದಳು. ಮನೆಯ ಸಮೀಪವೇ ಇದ್ದಂತ ನೀರಿನ ವಾಟರ್ ಟ್ಯಾಕ್ ಮೇಲೆ ಏರಿದಂತ ಆಕೆ ಆತ್ಮಹತ್ಯೆ ಮಾಡಿಕೊಳ್ಳೋ ಬೆದರಿಕೆ ಕೂಡ ಹಾಕಿದ್ದಳು. ಆಕೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ತೆರಳಿದ್ದೇ ತಡ, ಅಲ್ಲಿಂದ ಕೆಳಗೆ ಜಿಗಿದು, ಆಕೆ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದ ಮಂಡಿಯ ಕೋತ್ವಾಲಿ ಕ್ಷೇತ್ರದ ಗಾಂಧಿನಗರದಲ್ಲಿ ತನ್ನ ಇನಿಯನೊಂದಿಗೆ ಯುವತಿಯೊಬ್ಬಳು ಜಗಳ ಮಾಡಿಕೊಂಡಿದ್ದಳು. ಇದರಿಂದಾಗಿ ಬೇಸರಗೊಂಡು ಹೆದರಿಸುವ ಸಲುವಾಗಿ ಮನೆಯ ಸಮೀಪವೇ ಇದ್ದಂತ ವಾಟರ್ ಟ್ಯಾಂಕ್ ಮೇಲೆ ಏರಿದ್ದಳು. ತಾನೂ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಜೋರು ಜೋರು ಕೂಗಿ ಹೇಳುತ್ತಿದ್ದಳು.
ಇಂತಹ ಸ್ಥಳಕ್ಕೆ ಆಗಮಿಸಿದಂತ ಪೋಷಕರು, ಕುಟುಂಬಸ್ಥರು ಯುವತಿಯನ್ನು ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂಬುದಾಗಿ ಎಷ್ಟೇ ಮನವಿ ಮಾಡಿದ್ರೂ ಮನಪರಿವರ್ತನೆ ಆಗಲಿಲ್ಲ. ಇದೇ ಸಂದರ್ಭದಲ್ಲಿ ಆಕೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬರು ತೆರಳಿದ್ದನ್ನು ಗಮನಿಸಿದಂತ ಯುವತಿ ವಾಟರ್ ಟ್ಯಾಂಕ್ ಮೇಲಿನಿಂದ ಕೆಳಗೆ ಜಿಗಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬೀಜಿಂಗ್: ಚೀನಾ ಮಾನವ ಅಧ್ಬುತವನ್ನು ಸೃಷ್ಟಿಸಿದೆ ,ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಚೀನಾದಲ್ಲಿ ತೀವ್ರ ಬಡತನವು ಸಂಪೂರ್ಣ ಅಂತ್ಯವಾಗಿದೆ, ಎಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಧಿಕೃತವಾಗಿ ಘೋಷಿಸಿಕೊಂಡಿದೆ.
ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಜೀವಿಸುತ್ತಿಲ್ಲ ಎಂದು ಕಳೆದ ನವೆಂಬರ್ನಲ್ಲಿ ಘೋಷಿಸಲಾಗಿತ್ತು. ಈ ವೇಳೆಗಾಗಲೇ 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್ (355 ಡಾಲರ್) ಗಿಂತಲೂ ಕಡಿಮೆಯಾಗಿಲ್ಲ ಎಂದು ಅಂದಾಜಿಸಲಾಗಿತ್ತು.
2012ರಲ್ಲಿ ಅಧಿಕಾರ ವಹಿಸಿಕೊಂಡ ಕ್ಸಿ ಬಡತನ ನಿರ್ಮೂಲನೆಯೇ ಮೂಲಗುರಿ ಎಂದು ಘೋಷಿಸಿದ್ದರು. ಚೀನಾ ಬಡತನ ನಿರ್ಮೂಲನೆ ಮಾಡುವ ಯುಎನ್ ಗುರಿ 2030ನ್ನು 10 ವರ್ಷಗಳ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ಪ್ರಸ್ತುತ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿರುವ ಅಂತಿಮ 98.99 ಮಿಲಿಯನ್ ಬಡ ಗ್ರಾಮೀಣ ನಿವಾಸಿಗಳಾಗಿದ್ದು ಅವರೆಲ್ಲರನ್ನೂ ಬಡತನ ರೇಖೆಗಿಂತ ಮೇಲೆತ್ತಲಾಗಿದೆ
.
ಕ್ಸಿ ಪ್ರಕಾರ, ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದರು ಮತ್ತು 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ( 250 ಬಿಲಿಯನ್) ಖರ್ಚು ಮಾಡಿದೆ ಎಂದಿದ್ದಾರೆ.
ಚೀನಾ ಬಡತನ ನಿವಾರಣೆಗೆ ಸುಮಾರು 1.6 ಟ್ರಿಲಿಯನ್ ಯುವಾನ್ (ಸುಮಾರು 246 ಬಿಲಿಯನ್ ಯುಎಸ್ ಡಾಲರ್) ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭೋಪಾಲ್: ಅಗತ್ಯ ಬಿದ್ದರೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಕಂಡಿರುವ ಮಹಾರಾಷ್ಟ್ರಕ್ಕೆ ತೆರಳದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ನೆರೆಯ ರಾಜ್ಯದಲ್ಲಿ COVID-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಗಡಿಯಲ್ಲಿರುವ ಮಹಾರಾಷ್ಟ್ರದ ಜಿಲ್ಲೆಗಳಿಗೆ ಕೆಲಸ ಹುಡುಕಿಕೊಂಡು ತೆರಳದಂತೆ ಕಾರ್ಮಿಕರಿಗೆ ಚೌಹಾಣ್ ಸಲಹೆ ನೀಡಿದ್ದಾರೆ.
ಸದ್ಯ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಲು ಚಿಂತನೆ ನಡೆಸುತ್ತಿದೆ ಯಾದರೂ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಕರೋನವೈರಸ್ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಈಗ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟವರು ಮತ್ತು ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆಗಳನ್ನು (ಮಾರ್ಚ್ 1ರಿಂದ) ನೀಡಲಾಗುತ್ತದೆ. ಆದರೆ, ಈ ಭಯಾನಕ ವೈರಸ್ ಅನ್ನು ನಾವು ಬೀಟ್ ಮಾಡಲು ತಾಳ್ಮೆ ಮತ್ತು ಜಾಗರೂಕರಾಗಿರಬೇಕಾಗುತ್ತದೆ ಎಂದು ಅವರು ಹೇಳಿದರು.
ನವದೆಹಲಿ : ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿರುವ ಭದ್ರತೆಯಲ್ಲಿ ಕಡಿತ ಮಾಡಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುವಾರ ಮಾಹಿತಿ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿದ್ದ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಅವರಿಗೆ ಒದಗಿಸಿದ್ದ ಭದ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ದೆಹಲಿ ಪೊಲೀಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇದರಲ್ಲಿ ಪೈಲೆಟ್ ವಾಹನ, ಎಸ್ಕಾರ್ಟ್, ರಕ್ಷಣಾ ಸಿಬ್ಬಂದಿ, ಮನೆ ಭದ್ರತಾ ಸಿಬ್ಬಂದಿ ಸೇರಿ 16 ಸಮವಸ್ತ್ರಧಾರಿಗಳನ್ನು ಭದ್ರತೆಗೆ ಒದಗಿಸಲಾಗಿದೆ ಎಂದು ಹೇಳಿದರು.
ಕೆಲ ಮಾಧ್ಯಮಗಳು ದೆಹಲಿ ಸಿಎಂ ಗುಜರಾತ್ಗೆ ಭೇಟಿ ನೀಡುತ್ತಿದ್ದು, ಅವರ ಭದ್ರತಾ ಸಿಬ್ಬಂದಿ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಮತ್ತೆ ಏರಿಕೆಯಾಗುತ್ತಿದ್ದು, ಇದೀಗ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,577 ಹೊಸ ಕೇಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,10,63,491ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಒಂದೇ ದಿನ ಕೊರೋನಾದಿಂದ 120 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 1,56,825ಕ್ಕೆ ಏರಿಕೆಯಾಗಿದೆ.
1,10,63,491 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 12,179 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 1,07,50,680ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 1,55,986 ಸಕ್ರಿಯ ಪ್ರಕರಣಗಳಿವೆ.
ಇನ್ನು ಭಾರತದಲ್ಲಿ ಒಂದೇ ದಿನ 8,31,807 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 21,46,61,465 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ನವದೆಹಲಿ : ಕೊರೋನಾ ವೈರಸ್ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಇಲ್ಲಿವರೆಗೆ ದೇಶದಲ್ಲಿ 1.30 ಕೋಟಿ ಜನರಿಗೆ ಕರೋನವೈರಸ್ ಲಸಿಕೆ ಯನ್ನು ಭಾರತ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟ ವರಿಗೆ ಮತ್ತು 45 ವರ್ಷ ಮೇಲ್ಪಟ್ಟ ವರಿಗೆ ಕೋವಿಡ್ ಲಸಿಕೆ ಯನ್ನು ವಿಸ್ತರಿಸಲಾಗುವುದು ಎಂದು ಅದು ತಿಳಿಸಿದೆ.
ವಿವಿಧ ದೇಶಗಳಿಗೆ 361.94 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಗಳನ್ನು ಭಾರತ ನೀಡಿದ್ದು, ಈ ಪೈಕಿ 67.5 ಲಕ್ಷ ಡೋಸ್ ಗಳನ್ನು ಸಹಾಯಧನವಾಗಿ ಮತ್ತು ವಾಣಿಜ್ಯ ಆಧಾರದ ಮೇಲೆ 294.44 ಲಕ್ಷ ಡೋಸ್ ಗಳನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ಕೋಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಭಾರತೀಯ ಕ್ರಿಕೆಟಿಗ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ತಿವಾರಿ, ಬಿಜೆಪಿ ವಿಭಜಿತ ನೀತಿ ಗಳನ್ನು ಅನುಸರಿಸುತ್ತಿದ್ದು, ಮಮತಾ ಬ್ಯಾನರ್ಜಿ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಕ್ರಿಕೆಟ್ ಆಡುವಾಗ ದೇಶಕ್ಕಾಗಿ ಆಡುತ್ತೇನೆಯೇ ಹೊರತು ಧರ್ಮದ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.
294 ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದ್ದು, ಈಗಾಗಲೇ ಹಲವು ನಟರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದೀಗ ಕ್ರಿಕೆಟಿಗ ಮನೋಜ್ ತಿವಾರಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು: ದಿನನಿತ್ಯದ ವಸ್ತುಗಳ ದರ ಏರಿಕೆಯಿಂದ ಕಂಗಾಲಾದ ಸಾರ್ವಜನಿಕರ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆಯಲು ಸಿದ್ದತೆ ನಡೆಸಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ.
ಹೌದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅವ್ರ ನಿರ್ಣಾಯವೇ ಅಂತಿಮ’ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತು ಮುಂದುವರೆಸಿದ ಸಚಿವರು, ‘ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಆ ಪ್ರಮಾಣದಲ್ಲಿ ಮಾಡಿ ಪ್ರಯಾಣಿಕರ ಮೇಲೆ ಹೊರೆ ಹಾಕುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರೆ ಅಧಿವೇಶನದ ಸಂದರ್ಭದಲ್ಲಿ ಏರಿಕೆ ಮಾಡಲಾಗುವುದು’ ಎಂದರು.
ತಿರುವನಂತಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಸತ್ಯಾಂಶ ತಿಳಿಯದೆ ಕೇರಳವನ್ನು ಟೀಕಿಸುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
“ರಾಹುಲ್ ಗಾಂಧಿ ವಯನಾಡ್ ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಿಕೊಂಡು ಬಂದರು. ಅವರು ಕೇರಳದ ಬಗ್ಗೆ ತೋರುತ್ತಿರುವ ಆಸಕ್ತಿಗೆ ನಾನು ಆಭಾರಿ. ಆದರೆ, ದೆಹಲಿ ರೈತರ ಪ್ರತಿಭಟನೆಯಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ಅದನ್ನು ನಿರ್ಲಕ್ಷಿಸಿ, ಕೇರಳದ ರೈತರ ಪರ ತಮ್ಮ ಬೆಂಬಲ ವನ್ನು ಘೋಷಿಸಿದರು’ ಎಂದು ಪಿಣರಾಯಿ ವಿಜಯನ್ ಹೇಳಿದರು.
‘ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿರುವ ನೀತಿಗಳು ಮತ್ತು ಆಡಳಿತ ಸುಧಾರಣೆಗಳು ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ಪ್ರಾರಂಭಿಸಿದವು. 1990ರ ದಶಕದಲ್ಲಿ ನವ-ಉದಾರವಾದಿ ನೀತಿಗಳ ನಂತರ ಭಾರತದಲ್ಲಿ ರೈತರ ಆತ್ಮಹತ್ಯೆಗಳು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುತ್ತವೆ. ಮಾರುಕಟ್ಟೆಯಲ್ಲಿ ಪೈಪೋಟಿ ಯಿಂದ ರೈತರು ದೂರ ಉಳಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದ ಪ್ರಕಾರ, ಆ ಅವಧಿಯಲ್ಲಿ 300,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಇಂದಿಗೂ ಮುಂದುವರಿದಿದೆ ಎಂದು ಕೇರಳ ಸಿಎಂ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡ್ ನಲ್ಲಿ ಪ್ರಮುಖ ಬೆಳೆಗಳಾದ ಕಾಫಿ, ಮೆಣಸು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಅದು ಹೇಗೆ ಮುರಿದು ಬಿತ್ತು ಎಂಬುದನ್ನು ಮೊದಲು ತನಿಖೆ ಮಾಡಬೇಕು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಪ್ರಕಾರ, ವಯನಾಡ್ ನಲ್ಲಿ ಕಾಫಿ ಮತ್ತು ಮೆಣಸು ಕೃಷಿ 2000ದಿಂದ 2005ರ ವರೆಗೆ 6,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಬಿಕ್ಕಟ್ಟಿನ ನಂತರ ಸಾವಿರಾರು ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು. ಈ ವಾಸ್ತವಗಳನ್ನು ಅರಿಯದ ರಾಹುಲ್ ಗಾಂಧಿಗೆ ಚಳಿಯಿದ್ದರೂ ರಾಜಧಾನಿಯಲ್ಲಿ ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್ ಸರಕಾರ ಜಾರಿಗೆ ತಂದ ರೈತ ವಿರೋಧಿ ನೀತಿಗಳ ಪರಿಣಾಮ ವೇ ಈ ಎಲ್ಲ ಘಟನೆಗಳು ನಡೆದಿವೆ. ಹೀಗಾಗಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷಮೆ ಯಾಚಿಸಬೇಕು ಮತ್ತು ನೀತಿಗಳನ್ನು ಬದಲಿಸಬೇಕು’ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಗಿರುವ ನಷ್ಟ ಸರಿದೂಗಿಸಲು ಹಾಗೂ ಶಾಲಾ ತೊರೆಯುವುದನ್ನು ತಡೆಗಟ್ಟುವ ಕುರಿತಂತೆ ಶಿಕ್ಷಣ ಇಲಾಖೆ ಮಾರ್ಗದರ್ಶಿ ಅಂಶಗಳನ್ನು ಪ್ರಕಟಿಸಿದೆ.
ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ 2020-21 ನೇ ಸಾಲಿನಲ್ಲಿ ಶಾಲೆಗಳು ತಾತ್ಕಾಲಿಕ ಅವಧಿಗಾಗಿ ಮುಚ್ಚಿದ್ದರಿಂದ ಮಕ್ಕಳು ಸುವ್ಯವಸ್ಥಿತವಾಗಿ ಶಾಲೆಗಳಿಗೆ ಹಾಜರಾಗಿ ಶಿಕ್ಷಣ ಪಡೆಯುವುದಕ್ಕೆ ಅಡಚಣೆ ಉಂಟಾಗಿರುತ್ತದೆ. ಇದರಿಂದ ಶಾಲಾ ಮಕ್ಕಳ ಕಲಿಕೆಯ ನಿರಂತರತೆಯಲ್ಲಿ ಆಗಿರುವ ನಷ್ಟ ಸರಿದೂಗಿಸಲು ಹಾಗೂ ಮಕ್ಕಳು ಯಾವುದೇ ಕಾರಣಗಳಿಂದ ಶಾಲೆ ತೊರೆಯದಂತೆ ಮತ್ತು ಶಾಲಾ ದಾಖಲಾತಿ ಕಡಿಮೆಯಾಗದಂತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ.
ತಮ್ಮ ಜಿಲ್ಲೆಯ ಶಾಲಾ ವಯೋಮಾನದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಾಲಾ ಶಿಕ್ಷಣ ದೊರಕುವಂತೆ ಅಗತ್ಯ ಕ್ರಮ ವಹಿಸಲು ಸೂಚಿಸಿದೆ. ಉಲ್ಲೇಖಿತ ಪತ್ರದಲ್ಲಿ ನೀಡಿದ ಮಾರ್ಗದರ್ಶನ ಅಂಶಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಜಿಲ್ಲೆಗಳು ಪ್ರತಿ ತಿಂಗಳ 5 ನೇ ತಾರೀಖಿನೊಳಗೆ ಈ ಕಚೇರಿಯ ಇ-ಮೇಲ್ ssaoosc2017@gmail.com ಗೆ ಕಳುಹಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತಿರುವನಂತಪುರಂ : ‘ಮೆಟ್ರೋ ಮ್ಯಾನ್’ ಎಂದು ಖ್ಯಾತರಾದ ಇ. ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಮಲಪ್ಪುರಂನಲ್ಲಿ ನಡೆದ ಬಿಜೆಪಿ ಯಾತ್ರೆಯಲ್ಲಿ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿರುವ ಶ್ರೀಧರನ್, ಬಿಜೆಪಿ ಸೇರ್ಪಡೆಯಾಗುವ ನನ್ನ ನಿರ್ಧಾರ ಜೀವನದ ಹೊಸ ಘಟ್ಟ. ನಾನು ಕೇರಳಕ್ಕೆ ಏನಾದರೂ ಮಾಡಬೇಕೆಂದು ಅಂದುಕೊಂಡಿದ್ದೇನೆ. ಬಿಜೆಪಿ ಸೇರ್ಪಡೆಯಾಗಿರುವುದು ನನ್ನ ಉತ್ತಮ ಆಯ್ಕೆ ಎಂದು ಪಕ್ಷಕ್ಕೆ ಸೇರ್ಪಡೆ ವೇಳೆ ನಡೆಯುತ್ತಿದ್ದ ರ್ಯಾಲಿಯಲ್ಲಿ ತಿಳಿಸಿದ್ದಾರೆ.
88 ವರ್ಷದ ಇವರು ಹಿಂದಿನ ವಾರ ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಹೊರ ಹಾಕಿದ್ದು, ಈಗ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
ಸ್ಪೆಷಲ್ ಡೆಸ್ಕ್ : ಹೊಸ COVID ರೂಪಾಂತರ ವೈರಸ್ ಬಗ್ಗೆ ಪ್ರಶ್ನೆಗಳು ಸಾರ್ವಜನಿಕರನ್ನು ಮತ್ತು ವೈದ್ಯಕೀಯ ತಜ್ಞರನ್ನು ತಬ್ಬಿಬ್ಬುಗೊಳಿಸಿದೆ. ಹೊಸ ಹೊಸ ಕೊರೋನಾ ವೈರಸ್ ತಳಿಗಳಿಂದ ಜನರೂ ಸಹ ಭಯಭೀತರಾಗಿದ್ದಾರೆ. ಈ ವೈರಸ್ ಕುರಿತು ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹೊಸ ಕೊರೋನಾ ಲಕ್ಷಣಗಳ ಬಗ್ಗೆ ತಿಳಿದು ಬಂದಿದೆ.
ಅಧ್ಯಯನದ ಸಂಶೋಧನೆಗಳು
ಯುಕೆ ಮತ್ತು ಯುರೋಪ್ ನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಕಂಡುಬಂದಿರುವ ಸಮುದಾಯ ಪ್ರಕರಣಗಳ ವಿಶ್ಲೇಷಣೆಯ ಪ್ರಕಾರ, COVID-19 ರೋಗಿಗಳು, ಹೊಸ ರೂಪಾಂತರದೊಂದಿಗೆ ಬೇರೆ ಬೇರೆ ರೋಗ ಲಕ್ಷಣಗಳನ್ನು ಹೊಂದಿದ್ದಾರೆ . ಸಾಮಾನ್ಯ ಶೀತ ಮತ್ತು ಫ್ಲೂ ಚಿಹ್ನೆಗಳಿಗೆ ಹೋಲಿಸಿದರೆ ಸೋಂಕಿನ ‘ಕಡಿಮೆ ವಿಶಿಷ್ಟ’ ಚಿಹ್ನೆಗಳನ್ನು ತೋರಿಸುತ್ತಾರೆ.
ಸಂಶೋಧಕರು ಈಗ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಅವರು ಏನನ್ನೋ ಅನುಮಾನಿಸಿದ ತಕ್ಷಣ ಪರೀಕ್ಷಿಸಬೇಕು, ಅಥವಾ ಸಾಂಕ್ರಾಮಿಕಕ್ಕೆ ಒಡ್ಡಿಕೊಂಡಾಗ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಹೊಸ COVID ತಳಿ ಎಷ್ಟು ಅಪಾಯಕಾರಿ?
ಇದು ಇನ್ನೂ ಹೊಸ ವೈರಸ್ ಆಗಿದ್ದು, ಅದನ್ನು ಎದುರಿಸಲು ನಾವು ಕಲಿಯುತ್ತಿದ್ದೇವೆ. ಅದೇ ಸಮಯದಲ್ಲಿ, ಅದರ ಪರಿಣಾಮಕಾರಿತ್ವ ಮತ್ತು ಹರಡುವಿಕೆಯ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿಗಳು ಇನ್ನೂ ಇವೆ. ಇನ್ನೂ ಮಾರಣಾಂತಿಕವೆಂದು ಪರಿಗಣಿಸಲಾದ ಈ ವೈರಸ್ ನ ಕೆಂಟ್ ರೂಪಾಂತರವು ಸುಮಾರು 70 ಪಟ್ಟು ಹೆಚ್ಚು ಸೋಂಕು ತಗುಲುವ ಸಾಧ್ಯತೆ ಇದೆ ಮತ್ತು ಸುಲಭವಾಗಿ ಹರಡಬಹುದು ಎಂದು ಸಂಶೋಧಕರು ಸಾಬೀತುಪಡಿಸಿದ್ದಾರೆ. ವೈರಸ್ ನಿಂದ ಸಾವಿನ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ರೋಗಲಕ್ಷಣಗಳ ಬಗ್ಗೆ ತಿಳಿಯಿರಿ
ಈ ಹೊಸ ಕರೋನವೈರಸ್ ಫ್ಲೂ ನಂತಹ ಹಲವಾರು ಚಿಹ್ನೆಗಳನ್ನು ಹೊಂದಿದೆ ಮತ್ತು ಅಸಾಮಾನ್ಯ, ಕಡಿಮೆ-ವಿಶಿಷ್ಟವಾಗಿ ಗುರುತಿಸಲ್ಪಟ್ಟ ಚಿಹ್ನೆಗಳನ್ನು ಸಹ ಹೊಂದಿದೆ. ಎಂದು ಹೇಳಲಾಗುತ್ತದೆ. ಈ ವೈರಸ್ ಬಹುತೇಕ ಜನರಲ್ಲಿ ಉಸಿರಾಟದ ಸೋಂಕು ಆಗಿ ಪ್ರಾರಂಭವಾಗಿರುವುದರಿಂದ, ಶೀತ, ಜ್ವರ, ಕೆಮ್ಮು ಅಥವಾ ವಾಸನೆಯನ್ನು ಕಳೆದುಕೊಳ್ಳುವ ಸಮಸ್ಯೆ ಕೂಡ ಹೊಂದಿದೆ.
ಊಹಿಸಲಾಗದ ಕೆಲವೊಂದು ರೋಗ ಲಕ್ಷಣಗಳು ಯಾವುದೆಂದು ತಿಳಿಯಿರಿ…
ಆಲಸ್ಯ ಮತ್ತು ಆಯಾಸ
ಕೆಮ್ಮು ಮತ್ತು ಗಂಟಲು ನೋವು ಹೊರತುಪಡಿಸಿ, ಅನೇಕ COVID ರೋಗಿಗಳು ಈಗ ಆಲಸ್ಯ ಮತ್ತು ಆಯಾಸ ಸೋಂಕಿನ ಆರಂಭಿಕ ಚಿಹ್ನೆಗಳಲ್ಲಿ ಒಂದೆಂದು ವರದಿ ಮಾಡಿದ್ದಾರೆ ಎಂದು ಯುಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ವೈರಲ್ ಸೋಂಕಿನೊಂದಿಗೆ ಆಯಾಸವು ಒಂದು ಸಾಮಾನ್ಯ ಚಿಹ್ನೆಯಾಗಿದ್ದರೂ, COVID ಪ್ರಕರಣಗಳಲ್ಲಿ, ಅದನ್ನು ನಿಭಾಯಿಸುವುದು ತುಂಬಾ ಕಠಿಣವಾಗಿರುತ್ತದೆ
ತಲೆಸುತ್ತುವಿಕೆ ಮತ್ತು ಆಯಾಸಕ್ಕೆ ಪ್ರಮುಖ ಕಾರಣವೆಂದರೆ ಸೈಟೋಕೈನ್ ಗಳ ಉಪಸ್ಥಿತಿ, ಇದು ದೇಹದಲ್ಲಿರುವ ಯಾವುದೇ ಸೋಂಕಿಗೆ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿಕ್ರಿಯೆಯಾಗಿ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮದಿಂದ ರೋಗಕಾರಕದ ವಿರುದ್ಧ ಹೋರಾಡುವುದರಿಂದ ನಿಮ್ಮ ದೇಹ ವು ಖಾಲಿ ಮತ್ತು ದಣಿವಿನ ಅನುಭವಕ್ಕೆ ಬರುತ್ತದೆ.
ತಲೆಸುತ್ತು ಮತ್ತು ನಿಶ್ಯಕ್ತಿ
ಅನೇಕ ಸಂದರ್ಭಗಳಲ್ಲಿ, ಸೋಂಕಿನ ನರವೈಜ್ಞಾನಿಕ ರೋಗಲಕ್ಷಣಗಳಾದ ತಲೆಸುತ್ತುವಿಕೆ, ಆಯಾಸ, ಮತ್ತು ವಾಕರಿಕೆಯಂತಹ ರೋಗಲಕ್ಷಣಗಳನ್ನು ಸಹ ಕಂಡುಬರಬಹುದು. .
ಈ ರೋಗಲಕ್ಷಣವು ತುಂಬಾ ಗೊಂದಲಮಯವಾಗಿದೆ, ನಿಮ್ಮ ಆಯಾಸವು COVID-19 ಅಥವಾ ಇನ್ನಾವುದೇ ಕಾರಣದಿಂದ ಆಗಿದೆಯೇ ಎಂಬುದನ್ನು ಕಂಡುಕೊಳ್ಳುವುದು ಕಷ್ಟವಾಗಬಹುದು. ತಲೆಸುತ್ತುವಿಕೆಯು COVID-19 ನ ಚಿಹ್ನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ವ್ಯತ್ಯಾಸ ಮಾಡಬಹುದು ಎಂಬುದನ್ನು ಇಲ್ಲಿ ನಾವು ನೋಡಿ.
ನಿಮ್ಮ ಆಯಾಸ ಮತ್ತು ದೌರ್ಬಲ್ಯವನ್ನು ನಿಭಾಯಿಸಲು ಇರುವ ಏಕೈಕ ಮಾರ್ಗವೆಂದರೆ ದೇಹಕ್ಕೆ ಅಗತ್ಯವಿರುವ ಸೂಕ್ತ ಆರೈಕೆ ಮತ್ತು ವಿಶ್ರಾಂತಿಯನ್ನು ನೀಡುವುದು. ಅತಿಯಾದ ವ್ಯಾಯಾಮ, ಅತಿಯಾದ ಆಯಾಸ, ಒಟ್ಟಾರೆ, ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿ.
ಸ್ನಾಯು ಮತ್ತು ದೇಹದ ನೋವುಗಳು
ಹೊಸ COVID ರೂಪಾಂತರದೊಂದಿಗೆ ಕಂಡುಬರುವ ಇನ್ನೊಂದು ಸಾಮಾನ್ಯ ಚಿಹ್ನೆಯೆಂದರೆ ಸ್ನಾಯು ನೋವುಗಳು ಮತ್ತು ನೋವುಗಳು. ತೀವ್ರ ನೋವಿನ ಲಕ್ಷಣಗಳನ್ನು ಪ್ರಸ್ತುತಪಡಿಸುವ ಪ್ರಕರಣಗಳ ಸಂಖ್ಯೆ ಬಹುಪಟ್ಟು ಹೆಚ್ಚಾಗುತ್ತಿದೆ.
ಸ್ನಾಯು ನೋವುಗಳು ಮತ್ತು ದೇಹನೋವುಗಳು ಪ್ರಸ್ತುತಪಡಿಸಲು ಪ್ರಮುಖ ಕಾರಣವೆಂದರೆ ಮೈಯಲ್ಜಿಯಾ, ಇದು ಪ್ರಮುಖ ಸ್ನಾಯು ತಂತುಗಳು ಮತ್ತು ಅಂಗಾಂಶದ ಲೈನಿಂಗ್ ಗಳ ಮೇಲೆ ದಾಳಿ ಮಾಡುವ ವೈರಸ್ ನ ಪರಿಣಾಮವಾಗಿದೆ. ವ್ಯಾಪಕ ಉರಿಯೂತವು ಸೋಂಕಿನ ಸಮಯದಲ್ಲಿ ಕೀಲುನೋವು, ನಿಶ್ಯಕ್ತಿ ಮತ್ತು ದೇಹ ನೋವಿಗೆ ಕಾರಣವಾಗಬಹುದು.
ಈಗ COVID ಪರೀಕ್ಷೆಯನ್ನು ಬೇರೆ ಯಾವ ಚಿಹ್ನೆಗಳು ಬೇಡುತ್ತವೆ?
ಇದು ತುಲನಾತ್ಮಕವಾಗಿ ಹೊಸ ವೈರಸ್ ಆಗಿರುವುದರಿಂದ ಮತ್ತು ಹೊಸ ರೂಪಾಂತರಗಳನ್ನು ಕಂಡುಹಿಡಿಯುತ್ತಿರುವುದರಿಂದ, ನೀವು ಸೋಂಕನ್ನು ಲಘುವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ.
ನೀವು ಅಸಾಮಾನ್ಯ ಆಯಾಸ, ತಲೆಸುತ್ತುವಿಕೆ, ಸ್ನಾಯು ನೋವು, ನಿಶ್ಯಕ್ತಿ, ಆಲಸ್ಯ, ದೇಹನೋವು, ಅತಿಸಾರದಂತಹ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರೆ, ಅದು ನಿಮಗೆ COVID ಪರೀಕ್ಷೆಯ ಅಗತ್ಯವಿರುವ ಸಂಕೇತವಾಗಿರಬಹುದು. ಈ ಚಿಹ್ನೆಗಳು ಯಾವುದೇ ಕ್ರಮದಲ್ಲಿ ಬರಬಹುದು, ಶಾಸ್ತ್ರೀಯ ಚಿಹ್ನೆಗಳೊಂದಿಗೆ (ಗಂಟಲು ನೋವು, ಜ್ವರ, ಕೆಮ್ಮು) ಅಥವಾ ಇಲ್ಲದೆ ಇರಬಹುದು. ಆದರೂ, ಪರೀಕ್ಷೆ ಮಾಡಿಸಿ.
ಮೈಸೂರು : ಮದುವೆಯಾಗುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಾರ್ಚ್ 15 ಮತ್ತು ಜೂನ್ 17 ರಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಮಾರ್ಚ್ 15 ರಂದು ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯದಲ್ಲಿ ವಿವಾಹ ನಡೆಯಲಿದೆ. ವಿವಾಹಕ್ಕೆ ಹೆಸರು ನೋಂದಾಯಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಹೆಸರು ನೋಂದಾಯಿಸಿಕೊಂಡ ವಧು, ವರರ ವಿವರಗಳನ್ನು ದೇವಾಲಯದಲ್ಲಿ ಮಾರ್ಚ್ 5 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 17 ರಂದು ನಡೆಯುವ ವಿವಾಹಕ್ಕೆ ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯವನ್ನು ನಿಗದಿಪಡಿಸಲಾಗಿದ್ದು, ಮೇ.31 ರೊಳಗೆ ವಧು ವರರ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿ ದೂರವಾಣಿ ಸಂಖ್ಯೆ 0821-2590027 ಅಥವಾ ಮೊಬೈಲ್ ಸಂಖ್ಯೆ 99802349947ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ವಾಷಿಂಗ್ಟನ್ : ಅಮೆರಿಕಾದಲ್ಲಿ ಕೆಲಸ ಮಾಡಬಯಸುವ ಲಕ್ಷಾಂತರ ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಬಿಗ್ ರಿಲೀಫ್ ನೀಡಿದ್ದು, ವಿದೇಶಿಯರಿಗೆ ಶಾಶ್ವತ ವಾಸ್ತವ್ಯ ಕಲ್ಪಿಸುವ ಗ್ರೀನ್ ಕಾರ್ಡ್ ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ತಡೆಯನ್ನು ಜೋ ಬಿಡೆನ್ ತೆಗೆದು ಹಾಕಿದ್ದಾರೆ.
2020 ರ ಡಿಸೆಂಬರ್ 31ರ ವರೆಗೆ ಹೊಸ ಗ್ರೀನ್ ಕಾರ್ಡ್ ಪಡೆಯಲು ನಿರ್ಬಂಧ ಹೇರಲಾಗಿತ್ತು. ಬಳಿಕ ಅದನ್ನು ಟ್ರಂಪ್ 2021 ರ ಮಾರ್ಚ್ 31 ರವರೆಗೆ ವಿಸ್ತರಿಸಿದ್ದರು. ಬಿಡೆನ್ ಈಗ ಗ್ರೀನ್ ಕಾರ್ಡ್ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದಾರೆ. ಈ ಮೂಲಕ ಲಕ್ಷಾಂತರ ಭಾರತೀಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೊಸದಾಗಿ ಗ್ರೀನ್ ಕಾರ್ಡ್ ಪಡೆಯಲು ಇನ್ಮುಂದೆ ಅರ್ಜಿ ಸಲ್ಲಿಸಬಹದು.
ಬೀಜಿಂಗ್: ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಚೀನಾದಲ್ಲಿ ತೀವ್ರ ಬಡತನವು ಸಂಪೂರ್ಣ ಅಂತ್ಯವಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಧಿಕೃತವಾಗಿ ಘೋಷಿಸಿಕೊಂಡಿದೆ.
ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಜೀವಿಸುತ್ತಿಲ್ಲ ಎಂದು ಕಳೆದ ನವೆಂಬರ್ನಲ್ಲಿ ಘೋಷಿಸಲಾಗಿತ್ತು. ಈ ವೇಳೆಗಾಗಲೇ 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್ (355 ಡಾಲರ್) ಗಿಂತಲೂ ಕಡಿಮೆಯಾಗಿಲ್ಲ ಎಂದು ಅಂದಾಜಿಸಲಾಗಿತ್ತು.
2012ರಲ್ಲಿ ಅಧಿಕಾರ ವಹಿಸಿಕೊಂಡ ಕ್ಸಿ ಬಡತನ ನಿರ್ಮೂಲನೆಯೇ ಮೂಲಗುರಿ ಎಂದು ಘೋಷಿಸಿದ್ದರು. ಚೀನಾ ಬಡತನ ನಿರ್ಮೂಲನೆ ಮಾಡುವ ಯುಎನ್ ಗುರಿ 2030ನ್ನು 10 ವರ್ಷಗಳ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ಪ್ರಸ್ತುತ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿರುವ ಅಂತಿಮ 98.99 ಮಿಲಿಯನ್ ಬಡ ಗ್ರಾಮೀಣ ನಿವಾಸಿಗಳಾಗಿದ್ದು ಅವರೆಲ್ಲರನ್ನೂ ಬಡತನ ರೇಖೆಗಿಂತ ಮೇಲೆತ್ತಲಾಗಿದೆ
.
ಕ್ಸಿ ಪ್ರಕಾರ, ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದರು ಮತ್ತು 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ( 250 ಬಿಲಿಯನ್) ಖರ್ಚು ಮಾಡಿದೆ ಎಂದಿದ್ದಾರೆ.
ಚೀನಾ ಬಡತನ ನಿವಾರಣೆಗೆ ಸುಮಾರು 1.6 ಟ್ರಿಲಿಯನ್ ಯುವಾನ್ (ಸುಮಾರು 246 ಬಿಲಿಯನ್ ಯುಎಸ್ ಡಾಲರ್) ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು : ಜಿಎಸ್ ಟಿ, ಇಂಧನ ದರ ಏರಿಕೆ, ಇ-ವೇ ಬಿಲ್ ವಿರೋಧಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಲಿವೆ. ರಾಜ್ಯದಲ್ಲೂ ಲಾರಿ ಸಂಚಾರ ಬಂದ್ ಆಗಲಿವೆ. ಇಂದು ಬೆಳಗ್ಗೆಯಿಂದ ಸಂಜೆವರೆಗೆ ಲಾರಿ ಸಂಚಾರ ಇರಲ್ಲ ಎಂದು ತಿಳಿಸಿದರು.
ಡಿಜಿಟಲ್ ಡೆಸ್ಕ್ : ಮಾರ್ಚ್ 1ರಿಂದ ಹಲವು ನಿಯಮಗಳು ಬದಲಾಗಲಿದ್ದು, ಇದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಕೆಲವು ಬ್ಯಾಂಕ್ʼಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನ ಸರಿಯಾದ ಸಮಯಕ್ಕೆ ಮಾಡದಿದ್ರೆ, ನಿಮ್ಮ ಖಾತೆಯನ್ನೂ ಮುಚ್ಚಬಹುದು. ಈ ಬಗ್ಗೆ ಬ್ಯಾಂಕ್ʼಗಳು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಇ-ವಿಜಯಾ ಮತ್ತು ಇ-ದೇನಾ ಸಂಸ್ಥೆಯ ಐಎಫ್ ಎಸ್ ಸಿ ಕೋಡ್ʼಗಳು 2021ರ ಮಾರ್ಚ್ 1ರಿಂದ ಮುಚ್ಚಲಾಗುವುದು ಎಂದು ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇನ್ನು ಹೊಸ IFSC ಕೋಡ್ ಪಡೆಯುವುದು ಕೂಡ ತುಂಬಾ ಸುಲಭ ಎಂದಿದೆ. ಅದ್ರಂತೆ, ಗ್ರಾಹಕರು ಹೊಸ ಕೋಡ್ʼಗಳಿಗಾಗಿ ಬ್ಯಾಂಕಿನ ವೆಬ್ ಸೈಟ್ʼಗೆ ಹೋಗಿ ಅಥವಾ ಮೆಸೇಜ್ʼಗೆ ಮೊರೆ ಹೋಗುವಂತೆ ಗ್ರಾಹಕನಿಗೆ ಸೂಚಿಸಿದ್ದಾರೆ. ಇದಕ್ಕೆ 18002581700 ಟೋಲ್ ಫ್ರೀ ನಂಬರ್ ಕೂಡ ಬ್ಯಾಂಕ್ ನೀಡಿದೆ. ಹೊಸ IFSC ಕೋಡ್ʼಗಾಗಿ ಬ್ಯಾಂಕ್ʼನಿಂದ 8422009988 ಮೊಬೈಲ್ ಸಂಖ್ಯೆಯನ್ನ ನೀಡಲಾಗಿದೆ.
ಈ ಬ್ಯಾಂಕ್ʼಗಳ ನಿಯಮಗಳಲ್ಲಿ ಬದಲಾವಣೆ..!
ಬ್ಯಾಂಕ್ ಆಫ್ ಬರೋಡಾ ಅಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಐಎಫ್ ಎಸ್ ಸಿ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಹವರ್ತಿ ಬ್ಯಾಂಕ್ʼಗಳ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆಯ ಚೆಕ್ ಬುಕ್ ಮತ್ತು IFSC ಅಥವಾ MICR ಕೋಡ್ʼನ್ನ ಬದಲಿಸಲಿದೆ. ಅದ್ರಂತೆ, ಮಾರ್ಚ್ 31ರೊಳಗೆ ಗ್ರಾಹಕರಿಗೆ ಹೊಸ ಕೋಡ್ʼಗಳನ್ನ ಪಡೆಯಿರಿ, ಇಲ್ಲದಿದ್ದರೆ ಮುಂದೆ ಸಮಸ್ಯೆ ಉಂಟಾಗಬಹುದು. ಮಾರ್ಚ್ 31ರ ವರೆಗೆ ಹೊಸ IFSC ಕೋಡ್ ಮತ್ತು ಚೆಕ್ ಬುಕ್ ಪಡೆಯಲು ಪಿಎನ್ ಬಿ ಗ್ರಾಹಕರಿಗೆ ಒಂದು ಟ್ವೀಟ್ ಕಳುಹಿಸಿದೆ.
ಮಾರ್ಚ್ʼನಲ್ಲಿ ಅನೇಕ ರಜೆಗಳು..!
ರಜಾ ದಿನಗಳ ಬಗ್ಗೆ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಪ್ರಮುಖ ಕೆಲಸಗಳನ್ನ ನಿರ್ವಹಿಸಬೇಕಾದವರು ರಜಾ ದಿನದ ಈ ದಿನಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು. ಮಾರ್ಚ್ 5, 11 ಮಾರ್ಚ್, 22 ಮಾರ್ಚ್, 29 ಮಾರ್ಚ್ ಮತ್ತು 30 ಮಾರ್ಚ್ ನಲ್ಲಿ ರಜೆಗಳು ಇರುತ್ತವೆ. ಇದರ ಹೊರತಾಗಿ ಮಾರ್ಚ್ ತಿಂಗಳಲ್ಲಿ 4 ಭಾನುವಾರ ಮತ್ತು 2 ಶನಿವಾರಗಳು ಇರುವುದರಿಂದ ಯಾವುದೇ ಅಧಿಕೃತ ಕೆಲಸ ಇರುವುದಿಲ್ಲ. ಒಟ್ಟಾರೆ ಮಾರ್ಚ್ 11 ದಿನದ ರಜೆಯಾಗಿದ್ದು, ಮಾರ್ಚ್ 1 ರಿಂದ 5ರವರೆಗೆ ಜನರು ಎಲ್ಲಾ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೋಳಿ ಮತ್ತು ಮಹಾಶಿವರಾತ್ರಿಯೂ ಮಾರ್ಚ್ ತಿಂಗಳು ಬರೋದ್ರಿಂದ ಆ ದಿನವೂ ರಜೆ ಇರುತ್ತದೆ.
ಆಧಾರ್-ಖಾತೆ ಲಿಂಕ್ ಮಾಡುವುದು..!
2021ರ ಮಾರ್ಚ್ 31ರೊಳಗೆ ಎಲ್ಲ ಬ್ಯಾಂಕ್ʼಗಳು ತಮ್ಮ ಆಧಾರ್ ಕಾರ್ಡ್ʼನೊಂದಿಗೆ ಲಿಂಕ್ ಮಾಡುವುದು ಅಗತ್ಯ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹಣಕಾಸು ಸೇರ್ಪಡೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದು ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನವನ್ನ ಜನರಿಗೆ ನೀಡಲು ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಾರ್ಚ್ 31ರವರೆಗೆ ಎಲ್ಲ ಬ್ಯಾಂಕ್ ಖಾತೆಗಳಿಗೆ ಮತ್ತು ಆಧಾರ್ ಲಿಂಕ್ ಮಾಡಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.
ನವದೆಹಲಿ : ಆಟೋ ರಿಕ್ಷಾದಲ್ಲಿ ತೆರಳುವಾಗ ಪ್ರಿಯಕರನ ಜೊತೆ ಜಗಳವಾಡಿಕೊಂಡ ಯುವತಿ ರಿಕ್ಷಾದಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರ ಗಾಯವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ರಾಷ್ಟ್ರೀಯ ಹೆದ್ದಾರಿ- 24ರ ಮೇಲ್ಸೇತುವೆ ಬಳಿ ನಡೆದಿದೆ.
ಪರಮ್ಜೀತ್ ಕೌರ್ (20) ಎಂದು ಯುವತಿ ಸಾವನ್ನಪ್ಪಿದ್ದಾರೆ. ಹೃತಿಕ್ ಎಂಬ ಆಕೆಯ ಪ್ರಿಯಕರನನ್ನು ಆಶ್ರಮ್ ಚೌಕ್ ಬಳಿಯಿರುವ ಪಾರ್ಕ್ನಲ್ಲಿ ಭೇಟಿಯಾಗಿದ್ದಳು. ಆಟೋ ಹತ್ತುವ ವೇಳೆಯೂ ವಾಗ್ವಾದ ನಡೆಯುತ್ತಿದ್ದು, ಪರಂಜೀತ್ ಕೌರ್ನ ಮಾಜಿ ಪ್ರಿಯಕರ ಸಿದ್ಧಾರ್ಥ್ ಕೂಡಾ ಸ್ಥಳಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಹೃತಿಕ್ ಹಲವು ಬಾರಿ ಪರಮ್ಜೀತ್ ಕೌರ್ಳನ್ನು ಥಳಿಸಿದ್ದಾನೆ. ನಂತರ ಇಬ್ಬರೂ ಆಟೋದಲ್ಲಿ ಗಲಾಟೆ ನಡೆಸಿದ್ದು, ಆಟೋದಿಂದ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ. ಮೀನಾ ತಿಳಿಸಿದ್ದಾರೆ.
ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳು, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ ಅಂದ್ರೆ ಇಂದು ಭಾರತ್ ಬಂದ್ಗೆ ಕರೆ ನೀಡಿದೆ. ಈ ನಡುವೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ (ಎಐಟಿಡಬ್ಲ್ಯೂಎ) ಭಾರತ್ ಕರೆಗೆ ಬೆಂಬಲ ನೀಡಿದ್ದು ಇಂದು ಚಕ್ಕಾ ಜಾಮ್ ನಡೆಸಲಿದ್ದಾರೆ.
8 ಕೋಟಿ ವರ್ತಕರನ್ನು ಪ್ರತಿನಿಧಿಸುವ 40 ಸಾವಿರ ವರ್ತಕರ ಸಂಘಟನೆಗಳು ಬಂದ್ ಬೆಂಬಲಿಸಿರುವ ಹಿನ್ನಲೆಯಲ್ಲಿ ಬಹುತೇಕ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡುವ ಸಾಧ್ಯತೆ ಇದ್ದಾವೆ.
ಬಂದ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ
40,000 ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘಗಳು ಬಂದ್ನಲ್ಲಿ ಭಾಗವಹಿಸುತ್ತಿರುವುದರಿಂದ ದೇಶದಾದ್ಯಂತದ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ.
ಸಾಂಕೇತಿಕ ಪ್ರತಿಭಟನೆಯಾಗಿ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಸಾರಿಗೆ ಸಂಸ್ಥೆಗಳ ಸಂಘ (ಎಐಟಿಡಬ್ಲ್ಯೂಎ) ಎಲ್ಲಾ ಸಾರಿಗೆ ಕಂಪನಿಗಳಿಗೆ ಸೂಚಿಸಿರುವುದರಿಂದ ಖಾಸಗಿ ಸಾರಿಗೆಗೆ ತೊಂದರೆಯಾಗುವ ಸಾಧ್ಯತೆ ಇದೆ.
1,500 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಧರಣಿ ನಡೆಯಲಿದೆ.
ಶುಕ್ರವಾರ ಅಂದ್ರೆ ಇದು 40 ಲಕ್ಷ ರಸ್ತೆಗಳು ರಸ್ತೆಯಿಂದ ಹೊರಗುಳಿಯಲಿವೆ.
ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ಮತ್ತು ಭೈಚರಾ ಆಲ್ ಇಂಡಿಯಾ ಟ್ರಕ್ ಆಪರೇಟರ್ ವೆಲ್ಫೇರ್ ಅಸೋಸಿಯೇಶನ್ (ಬೈಟೊವಾ) ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಅಂದ ಹಾಗೇ ನಾಳೆ ರಾಜ್ಯದಲ್ಲಿ ಎಲ್ಲಾ ಪ್ರಮುಖ ವರ್ತಕರ ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳಲಿದ್ದಾವೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿ ಒಂದ ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಕೂಡ ಇಂದು ಮುಂದೂಡಿದರೆ ಒಳಿತು.
ಇಂದು ಏನಿರುತ್ತದೆ?
ಭಾರತ್ ಬಂದ್ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ ಮತ್ತು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ತೆಗೆದಕೊಳ್ಲಲಾಗುವುದು.
ಏನಿರಲ್ಲ?
ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ವಿರಳಿ ಇರಬಹುದು. ಡಿಸೇಲ್/ಪೆಟ್ರೋಲ್ ಬೆಲೆಯನ್ನು ಒಳಗೊಂಡತೆ ಇಂದು ಭಾರತ್ ಬಂದ್ ಇರುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು.
ಬೆಂಗಳೂರು : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಹೌದು, (Post-matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಆಯಾ ಕಾಲೇಜಿನ ‘E attestation’ ಆಫೀಸರ್ ಗಳಿಗೆ ಸೂಚನೆ ನೀಡಲಾಗಿದೆ.
ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಾಲಾ/ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರು : ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಗೋ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಲಕ್ಷ್ಮಣ ಸವದಿ, ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಹಾಗೆಯೇ ಸಾರಿಗೆ ಇಲಾಖೆಯು ಕೂಡ ಸಾಕಷ್ಟು ಪೆಟ್ಟು ತಿಂದಿದೆ. ಹೀಗಾಗಿ ಕಾರ್ಗೋ ಪಾರ್ಸೆಲ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಫೆಬ್ರವರಿ 26 ರಂದು ವಿಧಾನಸೌಧದೆದುರು ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ಕಾರ್ಗೋ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕೆಎಸ್ಆರ್ ಟಿಸಿ, ಎನ್ ಡಬ್ಲ್ಯೂಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಸಂಸ್ಥೆಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಜಾರಿಯಾಗಲಿದೆ. ಒಟ್ಟು 109 ಸ್ಥಳಗಳಲ್ಲಿ ನಮ್ಮ ಕಾರ್ಗೋ ಸೌಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ಇನ್ಮುಂದೆ ಎಲ್ಲ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹವನ್ನು ಕಡ್ಡಾಯವಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಸಕಾಲ ಪ್ರಗತಿ ಪರಿಶೀಲನೆ ನಡೆಸಬೇಕು. ಪರಿಶೀಲನಾ ಸಮಿತಿ ಪ್ರತಿ ಶನಿವಾರ ತಮ್ಮ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ, ಸಕಾಲ ಅಡಿ ಸ್ವೀಕೃತವಾಗಿರುವ ಅರ್ಜಿ ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಬೆಂಗಳೂರು : ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಗೋ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಲಕ್ಷ್ಮಣ ಸವದಿ, ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಹಾಗೆಯೇ ಸಾರಿಗೆ ಇಲಾಖೆಯು ಕೂಡ ಸಾಕಷ್ಟು ಪೆಟ್ಟು ತಿಂದಿದೆ. ಹೀಗಾಗಿ ಕಾರ್ಗೋ ಪಾರ್ಸೆಲ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಫೆಬ್ರವರಿ 26 ರಂದು ವಿಧಾನಸೌಧದೆದುರು ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ಕಾರ್ಗೋ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕೆಎಸ್ಆರ್ ಟಿಸಿ, ಎನ್ ಡಬ್ಲ್ಯೂಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಸಂಸ್ಥೆಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಜಾರಿಯಾಗಲಿದೆ. ಒಟ್ಟು 109 ಸ್ಥಳಗಳಲ್ಲಿ ನಮ್ಮ ಕಾರ್ಗೋ ಸೌಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.