BIGG NEWS : ವಿವಾದದ ಸುಳಿಯಲ್ಲಿ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ : ರಮ್ಯಾ ಸಿನಿಮಾ ವಿರುದ್ಧ’ರಾಜೇಂದ್ರ ಸಿಂಗ್ ಬಾಬು’ ದೂರು

ಬೆಂಗಳೂರು : ಮೋಹಕ ತಾರೆ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ವಿಘ್ನ ಎದುರಾಗಿದ್ದು, ಈ ಸಿನಿಮಾದ ಶೀರ್ಷಿಕೆ ಬಳಸದಂತೆ ಕನ್ನಡ ಚಿತ್ರರಂಗದ ಖ್ಯಾದತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಬಣ್ಣದ ಗೆಜ್ಜೆ ಸಿನಿಮಾದ ಜನಪ್ರಿಯ ಹಾಡು ಸ್ವಾತಿ ಮುತ್ತಿನ ಮಳೆಹನಿಯೇ’ . ಈ ಹಾಡು ಇಂದಿಗೂ ಜನರ ಬಾಯಲ್ಲಿ ಗುನುಗುಟ್ಟುತ್ತಿದೆ. ಅದೇ ಹಾಡಿನ ಸಾಲನ್ನು ಇಟ್ಟುಕೊಮಡು ರಮ್ಮಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಆಗಿ ಇಟ್ಟಿದ್ದರು. … Continue reading BIGG NEWS : ವಿವಾದದ ಸುಳಿಯಲ್ಲಿ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ : ರಮ್ಯಾ ಸಿನಿಮಾ ವಿರುದ್ಧ’ರಾಜೇಂದ್ರ ಸಿಂಗ್ ಬಾಬು’ ದೂರು