VIRAL NEWS: ಮಠ ಬಿಟ್ಟು ಮದುವೆಯಾದ ಹುಡುಗಿ ಜೊತೆಗೆ ಎಸ್ಕೇಪ್‌ ಆದ ಸ್ವಾಮೀಜಿ : ಇಲ್ಲಿದೆ ಪತ್ರ

ರಾಮನಗರ: ಮಠ ಬಿಟ್ಟು ಪ್ರೀತಿಸಿದ ಹುಡುಗಿ ಜೊತೆಗೆ ಸ್ವಾಮಿಜಿಯೊಬ್ಬರು ಎಸ್ಕೇಪ್‌ ಆಗಿರೋ ಘಟನೆ ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದಿದೆ. “ನಾನು ಮಠ ಬಿಟ್ಟು ಹೋಗುತ್ತಿದ್ದೇನೆ. ಮತ್ತೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ಪತ್ರ ಬರೆದು ಹೋಗಿದ್ದಾರೆ ಎನ್ನಲಾಗಿದೆ. ಒಂದೂವರೆ ತಿಂಗಳಾಗಿದ್ದ ಯುವತಿ ಒಬ್ಬಳ ಜೊತೆಗೆ ಸ್ವಾಮೀಜಿ ಓಡಿ ಹೋಗಿದ್ದಾರೆ ಎನ್ನಲಾಗಿದ್ದು, ಸ್ವಾಮೀಜಿ ಮಠದಿಂದ ತೆರಳುವ ಮುನ್ನ ಪತ್ರವೊಂದನ್ನು ಬರೆದಿರುವುದು ಈಗ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪತ್ರದಲ್ಲಿ … Continue reading VIRAL NEWS: ಮಠ ಬಿಟ್ಟು ಮದುವೆಯಾದ ಹುಡುಗಿ ಜೊತೆಗೆ ಎಸ್ಕೇಪ್‌ ಆದ ಸ್ವಾಮೀಜಿ : ಇಲ್ಲಿದೆ ಪತ್ರ