ಸ್ವಾಮಿ ನಾವು ರೈತರು, ಇಂಗ್ಲೀಷ್ ಬರೋಲ್ಲ, ಕನ್ನಡ ಅರ್ಜಿ ಕೊಡಿ: ‘ಅತಿವೃಷ್ಠಿ ಬೆಳೆ ಪರಿಹಾರ’ದ ‘ಇಂಗ್ಲೀಷ್ ಅರ್ಜಿ’ಗೆ ಆಕ್ರೋಶ

ಚಿಕ್ಕಮಗಳೂರು: ರಾಜ್ಯ ಸರ್ಕಾರದಿಂದ ಭಾರೀ ಮಳೆಯಿಂದಾಗಿ ( Heavy Rain ) ಉಂಟಾದಂತ ಅತಿವೃಷ್ಠಿಯಿಂದಾಗಿ ಹಾನಿಗೊಂಡ ಬೆಳೆಗೆ ಪರಿಹಾರ ನೀಡೋದಕ್ಕೆ ಅರ್ಜಿಯನ್ನು ಕರೆಯಲಾಗಿದೆ. ಆದ್ರೇ.. ಸರ್ಕಾರ ರೈತರಿಗೆ ನೀಡಿರುವಂತ ಅರ್ಜಿಯನ್ನು ಇಂಗ್ಲೀಷ್ ನಲ್ಲಿ ( English ) ನೀಡಿದ್ದಕ್ಕೆ, ರೈತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಸ್ವಾಮಿ ನಾವು ರೈತರು, ನಮ್ಗೆ ಇಂಗ್ಲೀಷ್ ಬರೋದಿಲ್ಲ. ಕನ್ನಡದ ಅರ್ಜಿ ( Kannada Application ) ಕೊಡಿ ಎಂಬುದಾಗಿ ರೈತರು ಒತ್ತಾಯಿಸಿದ್ದಾರೆ. BIG NEWS: ‘ರಾಜ್ಯ ಪೊಲೀಸ’ರೇ ತಲೆ … Continue reading ಸ್ವಾಮಿ ನಾವು ರೈತರು, ಇಂಗ್ಲೀಷ್ ಬರೋಲ್ಲ, ಕನ್ನಡ ಅರ್ಜಿ ಕೊಡಿ: ‘ಅತಿವೃಷ್ಠಿ ಬೆಳೆ ಪರಿಹಾರ’ದ ‘ಇಂಗ್ಲೀಷ್ ಅರ್ಜಿ’ಗೆ ಆಕ್ರೋಶ