BREAKING NEWS: ತುಮಕೂರು, ಭಟ್ಕಳದಲ್ಲಿ ಎನ್ಐಎ ವಶಕ್ಕೆ ಪಡೆದಿದ್ದ ಶಂಕಿತ ಉಗ್ರರು ಬಿಡುಗಡೆ

ಬೆಂಗಳೂರು: ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತುಮಕೂರಿನಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದು, ಬಂಧಿಸಿ ಬೆಂಗಳೂರಿಗೆ ತೆರಳಿ, ವಿಚಾರಣೆ ನಡೆಸಿದ್ದರು. ಈ ಬಳಿಕ ಇಬ್ಬರು ಶಂಕಿತ ಉಗ್ರರನ್ನು ವಿಚಾರಣೆಯ ಬಳಿಕ ಬಿಡುಗಡೆ ಮಾಡಿರೋದಾಗಿ ತಿಳಿದು ಬಂದಿದೆ. BIG BREAKING NEWS: ಭಾರತದಲ್ಲಿ ‘ಮಂಕಿಪಾಕ್ಸ್ ಸೋಂಕಿ’ಗೆ ಮೊದಲ ಬಲಿ: ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು | Monkeypox Case ಭಟ್ಕಳದಲ್ಲಿ ಉಗ್ರ ಚಟುವಟಿಕೆಗೆ ತೊಡಗಿಸಿ ಕೊಳ್ಳೋದಕ್ಕೆ ಯುವಕರನ್ನು ಪ್ರೇರೇಪಿಸೋ … Continue reading BREAKING NEWS: ತುಮಕೂರು, ಭಟ್ಕಳದಲ್ಲಿ ಎನ್ಐಎ ವಶಕ್ಕೆ ಪಡೆದಿದ್ದ ಶಂಕಿತ ಉಗ್ರರು ಬಿಡುಗಡೆ