BREAKING NEWS : ಶಿವಮೊಗ್ಗ ಬಂಧಿತರಿಗೆ ಐಸಿಸ್‌ ಮಾತ್ರವಲ್ಲ, ಲಷ್ಕರ್‌ ಉಗ್ರರ ನಂಟಿದೆ : ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ

ಶಿವಮೊಗ್ಗ : ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರರರ ಬಂಧನಕ್ಕೆ ಇದೀಗ ಮತ್ತೊಂದು ಸ್ಪೋಟಕ ಟ್ವಿಸ್ಟ್‌ ಸಿಕ್ಕಿದೆ.  ಜಬೀವುಲ್ಲಾಗೆ ಐಸಿಸ್‌ ಮಾತ್ರವಲ್ಲ ಲಷ್ಕರ್‌ ಇ ತೋಯ್ಬಾ ಉಗ್ರರ ನಂಟು ಕೂಡ ಇದೆ . ಶಿವಮೊಗ್ಗದಲ್ಲಿ ಪ್ರೇಮ್‌ಸಿಂಗ್‌ಗೆ ಚಾಕು ಚುಚ್ಚಿದ್ದ ಜಬೀವುಲ್ಲಾ ̤ ಬೆಳಗಾವಿಯಲ್ಲಿ ಜೈಲಿಗೆ ಹೋದಾಗ ಉಗ್ರರ ಸಂಪರ್ಕ ಹೊಂದಿದ್ದಾನೆ ಜಬೀವುಲ್ಲಾ ಮೊಬೈಲ್‌ನಲ್ಲಿ ಮಾತುಕತೆ ಆಡಿಯೋ ಲಭ್ಯವಾಗಿದೆ. ಮಾಧ್ಯಮಗಳಿಗೆ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದಾನೆ. BIGG NEWS : ‘ ರಾಜ್ಯ ನನ್ನ ಹೆಸರು ಕೆಡಿಸಲು ಮಾಡಿಸಿದ … Continue reading BREAKING NEWS : ಶಿವಮೊಗ್ಗ ಬಂಧಿತರಿಗೆ ಐಸಿಸ್‌ ಮಾತ್ರವಲ್ಲ, ಲಷ್ಕರ್‌ ಉಗ್ರರ ನಂಟಿದೆ : ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ