BIGG NEWS: ದ್ವೇಷ ಭಾಷಣ ಆರೋಪ: ಯುಪಿ CM ಯೋಗಿ ಆದಿತ್ಯನಾಥ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್

ನವದೆಹಲಿ: ದ್ವೇಷ ಭಾಷಣದ ಆರೋಪದ ಮೇಲೆ 2007 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ, ಆಗಸ್ಟ್ 26 ರಂದು ವಜಾಗೊಳಿಸಿದೆ. BIGG NEWS: ಲಂಡನ್‌ ನಲ್ಲಿ ಪತ್ನಿ ಜೊತೆ ಗೋ ಪೂಜೆ ಮಾಡಿದ ರಿಷಿ ಸುನಾಕ್‌; ಎಲ್ಲರಿಂದಲೂ ಪ್ರಶಂಸೆ ಸಿಜೆಐ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ.ಟಿ.ರವಿಕುಮಾರ್ ಅವರು ಈ ಆದೇಶವನ್ನು … Continue reading BIGG NEWS: ದ್ವೇಷ ಭಾಷಣ ಆರೋಪ: ಯುಪಿ CM ಯೋಗಿ ಆದಿತ್ಯನಾಥ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್