‘ಸಿದ್ರಾಮುಲ್ಲಾ ಖಾನ್’ ಹೇಳಿಕೆ: ‘ಸಂಸದ ಅನಂತಕುಮಾರ್ ಹೆಗಡೆ’ ವಿರುದ್ಧ ‘ಸುಮೊಟೋ ಕೇಸ್’ ದಾಖಲು

ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಕರೆಯುವ ಮೂಲಕ ಅವಹೇಳನ ಮಾಡಿದ್ದ ಕಾರಣ, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಫೆಬ್ರವರಿ.23ರಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಂತ ಸಭೆಯಲ್ಲಿ ಭಾಗಿಯಾಗಿ ಸಿಎಂ ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಕರೆದಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಕಾರಣ, ಮುಂಡಗೋಡು ಪೊಲೀಸರು ಸುಮೋಟೋ ಕೇಸ್ ಅನ್ನು ಸಂಸದ ಅನಂತ್ ಕುಮಾರ್ … Continue reading ‘ಸಿದ್ರಾಮುಲ್ಲಾ ಖಾನ್’ ಹೇಳಿಕೆ: ‘ಸಂಸದ ಅನಂತಕುಮಾರ್ ಹೆಗಡೆ’ ವಿರುದ್ಧ ‘ಸುಮೊಟೋ ಕೇಸ್’ ದಾಖಲು