BREAKING: ಸಂಸದ ‘ಅನಂತ್ ಕುಮಾರ್ ಹೆಗಡೆ’ ವಿರುದ್ಧ ‘ಸುಮೋಟೋ ಕೇಸ್’ ದಾಖಲು

ಮಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ಹಾಗೂ ಬಾಬ್ರಿ ಮಸೀದಿಯಂತೆ ಚಿನ್ನಪಲ್ಲಿ ಮಸೀದಿ ಧ್ವಂಸವಾಗೋದಾಗಿ ಹೇಳಿಕೆ ನೀಡಿದಂತ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ. ಮಂಗಳೂರಿನ ಕುಮಟಾ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ. ಕಾರಣ ಅವರು ಭಟ್ಕಳದಲ್ಲಿರುವಂತ ಚಿನ್ನಪಲ್ಲಿ ಮಸೀದಿ ಬಾಬ್ರಿ ಮಸೀದಿಯಂತೆ ದ್ವಂಸ ಆಗಲಿದೆ ಅಂತ ಅಶಾಂತಿ ಮೂಡಿಸೋ ಆರೋಪದ ಹೇಳಿಕೆ ನೀಡಿದ್ದಕ್ಕಾಗಿ ಆಗಿದೆ. ದ್ವೇಷ ಭಾಷಣ ಮಾಡಿದ್ದಾರೆ ಎಂಬುದಾಗಿ … Continue reading BREAKING: ಸಂಸದ ‘ಅನಂತ್ ಕುಮಾರ್ ಹೆಗಡೆ’ ವಿರುದ್ಧ ‘ಸುಮೋಟೋ ಕೇಸ್’ ದಾಖಲು