BIGG NEWS : ಬೆಂಗಳೂರಿನಲ್ಲಿ ಗ್ರಹಣದ ವೇಳೆ  ‘ಉಪಹಾರ ಸೇವನೆ’ : ಹಣ್ಣು, ತಿಂಡಿ ಸೇವಿಸಿ ಮೌಢ್ಯಕ್ಕೆ ಸೆಡ್ಡು

ಬೆಂಗಳೂರು : ಬೆಂಗಳೂರಿನಲ್ಲಿ(ಅ.25)  ಇಂದು  ಸೂರ್ಯ ಗ್ರಹಣದ ವೇಳೆಯೇ ಉಪಹಾರ ಸೇವನೆ ಮಾಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.  ಬೆಂಗಳೂರಿನಲ್ಲಿ  ಮೂಡನಂಬಿಕೆ ವಿರೋಧಿ ವೇದಿಕೆ ಸದಸ್ಯರು ಇಂದು ಗ್ರಹಣದ ಹೊತ್ತಲ್ಲಿ ಹಣ್ಣು ಹಂಪಲು, ತಿಂಡಿ ಸೇವಿಸಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಗ್ರಹಣದ ಹೊತ್ತಲ್ಲಿ ಉಪಹಾರ ಸೇವನೆ ಮಾಡಬಾರದು ಎಂಬ ನಂಬಿಕೆಯಿದೆ, ಗ್ರಹಣ ಕಳೆದ ನಂತರ ಸ್ನಾನ ಮಾಡಿ  ಉಪಹಾರ ಸೇವಿಸಬೇಕು ಎಂಬ ಆಚರಣೆಯಿದೆ. ಕರ್ನಾಟಕದ ಹಲವು ಕಡೆ ಅ.25 ಇಂದು ಸೂರ್ಯಗ್ರಹಣ ಗೋಚರಿಸಿದ್ದು, ರಾಜ್ಯದ ಜನರು ಕುತೂಹಲದಿಂದ ಗ್ರಹಣ … Continue reading BIGG NEWS : ಬೆಂಗಳೂರಿನಲ್ಲಿ ಗ್ರಹಣದ ವೇಳೆ  ‘ಉಪಹಾರ ಸೇವನೆ’ : ಹಣ್ಣು, ತಿಂಡಿ ಸೇವಿಸಿ ಮೌಢ್ಯಕ್ಕೆ ಸೆಡ್ಡು