ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ: ಜೆಡಿಎಸ್‌-ಬಿಜೆಪಿ ನಾಯಕರಿಗೆ ‘ಶಾಕ್‌ಕೊಟ್ಟ’ ಸಂಸದೆ ಸುಮಲತಾ ಅಂಬರೀಶ್‌

ಮಂಡ್ಯ: ಮಂಡ್ಯದಿಂದಲೇ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡಲಿದ್ದು, ಈ ನಡುವೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ಅಂತ ಸಂಸದೆ ಸುಮಲತಾ ಅಂಬರೀಶ್‌ ಅವರು ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈ ಬಗ್ಗೆ ತಿಳಿಸಿದರು ಇದೇ ವೇಳೆ ಅವರು ಮಾತನಾಡಿ ನಾನು ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳೋದು ಇಲ್ಲ, ಇದಲ್ಲದೇ ನಾನು ಬಿಜೆಪಿ ಜೊತೆಗೆ ಇರುವೆ ಅಂತ ಹೇಳಿದರು ಇನ್ನೂ ನಾನು ಮಂಡ್ಯ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಅಂಥ ಹೇಳಿದರು, ಮಂಡ್ಯದ ಬಗ್ಗೆ ಇಲ್ಲಿ ತನಕ ಯಾವುದೇ … Continue reading ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ: ಜೆಡಿಎಸ್‌-ಬಿಜೆಪಿ ನಾಯಕರಿಗೆ ‘ಶಾಕ್‌ಕೊಟ್ಟ’ ಸಂಸದೆ ಸುಮಲತಾ ಅಂಬರೀಶ್‌