BIG NEWS: 20ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಪ್ರತಿಭಟನೆ: ಕುಸಿದ ಪೆಂಡಾಲ್ ನಡುವೆಯು ಮುಂದುವರೆದ ಧರಣಿ ಸತ್ಯಾಗ್ರಹ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ, ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ. ಸೈಕ್ಲೋನ್ ಕಾರಣದಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ರೈತರು ಧರಣಿ ನಡೆಸುತ್ತಿದ್ದಂತ ಪೆಂಡಾಲ್ ಕುಸಿತಗೊಂಡಿದೆ. ಇದಕ್ಕೂ ಲೆಕ್ಕಿಸದೇ ರೈತರು ಮಾತ್ರ ತಮ್ಮ ಸತ್ಯಾಗ್ರಹ, ಧರಣಿಯನ್ನು ಮುಂದುವರೆಸಿದ್ದಾರೆ. BIGG NEWS : ‘ಕೋವಿಡ್ ಪರಿಹಾರ’ ಘೋಷಿಸಿ, ಮರೆತ ‘ರಾಜ್ಯ ಸರ್ಕಾರ’ : ಕೇವಲ ’11 ಮೃತ ಸಾರಿಗೆ ಸಿಬ್ಬಂದಿ’ ಕುಟುಂಬಕ್ಕೆ ಮಾತ್ರ ಪರಿಹಾರ ವಿತರಣೆ ಕಬ್ಬಿಗೆ ನ್ಯಾಯಯುತ ದರ ನಿಗದಿಗೆ … Continue reading BIG NEWS: 20ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಪ್ರತಿಭಟನೆ: ಕುಸಿದ ಪೆಂಡಾಲ್ ನಡುವೆಯು ಮುಂದುವರೆದ ಧರಣಿ ಸತ್ಯಾಗ್ರಹ