ಇಡೀ ಕೇಂದ್ರ ಸರ್ಕಾರವೇ ಬಂದ್ರು ಸುಧಾಕರಗೆ ‘ಪಾರ್ಲಿಮೆಂಟ್’ ಮೆಟ್ಟಿಲು ಹತ್ತಲು ಬಿಡಲ್ಲ : ಶಾಸಕ ಪ್ರದೀಪ್ ಈಶ್ವರ ಸವಾಲು

ಚಿಕ್ಕಬಳ್ಳಾಪುರ : ರಾಜಕಾರಣದಲ್ಲಿ ಕೊಕ್ಕೆ ಅಥವಾ ವಕ್ರ ಆಗಿರುವ ಡಾ.ಕೆ. ಸುಧಾಕರ್ ಅವರನ್ನು ಪವಿತ್ರವಾದ ಪಾರ್ಲಿಮೆಂಟ್‌ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗಲು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. BREAKING : ಮಗು ದತ್ತು ಪಡೆದ ಪ್ರಕರಣ : ‘ರೀಲ್ಸ್ ರಾಣಿ’ ಸೋನುಗೌಡಗೆ ’14’ ದಿನ ನ್ಯಾಯಾಂಗ ಬಂಧನ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೇ ಕೆಲವು … Continue reading ಇಡೀ ಕೇಂದ್ರ ಸರ್ಕಾರವೇ ಬಂದ್ರು ಸುಧಾಕರಗೆ ‘ಪಾರ್ಲಿಮೆಂಟ್’ ಮೆಟ್ಟಿಲು ಹತ್ತಲು ಬಿಡಲ್ಲ : ಶಾಸಕ ಪ್ರದೀಪ್ ಈಶ್ವರ ಸವಾಲು