ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ : ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು

ಬೆಂಗಳೂರು : ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ, ಕಾಂಗ್ರೆಸ್ ಅವಧಿಯಲ್ಲೂ ಹಣ ಹೋಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರದಿಂದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜೊತೆ ಹಣ ಹೋಗಿದೆ ಎಂಬ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಸುಧಾಕರ್ ಸರ್ಕಾರದಿಂದ ಗಿಫ್ಟ್ ಬಂದಿದೆ ಎಂದು ಯಾವ ಪರ್ತಕರ್ತರು ಹೇಳಿದ್ದಾರೆ, ಯಾರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ಗೊತ್ತಾಗಲಿದೆ, ಲೋಕಾಯುಕ್ತ ತನಿಖೆಯಲ್ಲಿ ಕಾಂಗ್ರೆಸ್ಸಿಗರಿಗೆ ನಂಬಿಕೆ ಇಲ್ಲವೇ ಎಂದು ಸುಧಾಕರ್ ಹೇಳಿದ್ದಾರೆ.  … Continue reading ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ : ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು