Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ’10 ವರ್ಷದ ಬಾಲಕ’ನಿಗೆ ಯಶಸ್ವಿ ‘ಲಿವರ್‌ ಕಸಿ’
    KARNATAKA

    ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ’10 ವರ್ಷದ ಬಾಲಕ’ನಿಗೆ ಯಶಸ್ವಿ ‘ಲಿವರ್‌ ಕಸಿ’

    By Kannada NewsMarch 30, 6:27 pm

    ಬೆಂಗಳೂರು: ಹೆಪಟೋ ಪಲ್ಮನರಿ ಸಿಂಡ್ರೋಮ್‌‌ನಿಂದ ಬಳಲುತ್ತಿದ್ದ 10 ವರ್ಷ ಬಾಂಗ್ಲದೇಶ ಮೂಲಕ ಬಾಲಕನಿಗೆ ಫೊರ್ಟಿಸ್‌ ಆಸ್ಪತ್ರೆ ( fortis hospital ) ವೈದ್ಯರು ಯಶಸ್ವಿ ಲಿವರ್‌ ಕಸಿ ನಡೆಸಿದ್ದಾರೆ. ಫೊರ್ಟಿಸ್‌ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಹಾಗೂ ಹೆಪಟಾಲಜಿ ಸಮಾಲೋಚಕ ಡಾ. ಕೆ.ಎಸ್‌. ಪ್ರಸನ್ನ ಅವರ ತಂಡ ಈ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ.

    BIGG BREAKING NEWS: ರಾಜ್ಯದ ಎಲ್ಲಾ ಸರ್ಕಾರಿ ಶಾಲಾ, ಕಾಲೇಜು ಸ್ವಾಧೀನದ ಖಾತೆಯಾಗದ ಸ್ಥಿರಾಸ್ತಿ, ಆಯಾ ಹೆಸರಿಗೆ ಖಾತೆ ಮಾಡಿ- ಕಂದಾಯ ಇಲಾಖೆ ಆದೇಶ

    ಈ ಕುರಿತು ಮಾತನಾಡಿದ ಡಾ. ಪ್ರಸನ್ನ, 10 ವರ್ಷದ ಈ ಬಾಲಕ ಕೆಲ ವರ್ಷದಿಂದ ಹೆಪಟೋ ಪಲ್ಮನರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ. ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೇ ಹೃದಯ ಮತ್ತು ಶ್ವಾಸಕೋಶದ ಮಧ್ಯೆ ರಕ್ತ ಸಂಚಾರಕ್ಕೆ ಸಮಸ್ಯೆ ಹೊಡ್ಡಿತ್ತು. ಇದು 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ರೋಗ. ಇದರಿಂದ ಬಾಲಕನಿಗೆ ಉಸಿರಾಟದ ಸಮಸ್ಯೆ ಎದುರಾಗಿ 16 ತಿಂಗಳಿನಿಂದ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ್ದನು. ನಮ್ಮ ವೈದ್ಯರ ತಂಡ ಮಗುವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಮೇಲೆ ಕಂಜೆನಿಟಲ್‌ ಇಂಟ್ರಾ ಹೆಪಾಟಿಕ್‌ ಪೋ ಟೊ ಸಿಸ್ಟಮಿಕ್‌ ಸ್ಟಂಟ್ಸ್‌ (ಐಪಿಎಸ್‌ಎಸ್‌) ಪೋಟಲ್‌ ನರಗಳು ಬಾಧಿಸುತ್ತಿರುವುದು ಕಂಡು ಬಂದಿತು. ಈ ಎಲ್ಲದರ ಪರಿಣಾಮ ಬಾಲಕ ಲಿವರ್‌ನನ್ನು ಕಳೆದುಕೊಂಡಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಲಿವರ್‌ ಫೇಲ್ಯೂರ್‌ ಆಗುವುದು ಅಪರೂಪ. ಹೀಗಾಗಿ ಕೂಡಲೇ ಬಾಲಕನಿಗೆ ಲಿವರ್‌ ಕಸಿ ಅಗತ್ಯವಿತ್ತು. ಆದರೆ, ತಂದೆ ಡಯಾಬಿಟಿಕ್‌ ರೋಗಿ ಹಾಗೂ ತಾಯಿ ಗರ್ಭಿಣಿಯಾದ್ದರಿಂದ ಅವರ ಸ್ವಂತ ಅತ್ತೆಯೇ ಲಿವರ್‌ ಭಾಗವನ್ನು ದಾನ ಮಾಡಲು ಒಪ್ಪಿದರು.

    BIGG BREAKING NEWS: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯಗೆ ಕೊಲೆ ಧಮ್ಕಿ: ಪೊಲೀಸರಿಗೆ ದೂರು

    ಕಸಿ ಸರ್ಜರಿ ಹಿರಿಯ ಸಲಹೆಗಾರ ಡಾ. ಮಹೇಶ್‌ ಗೋಪಿಶೆಟ್ಟಿ ಮಾತನಾಡಿ, ಈ ಬಾಲಕ ಲಿವರ್‌ ಫೇಲ್ಯೂರ್‌ನಿಂದ ಬಳಲುತ್ತಿರುವ ಜೊತೆಗೆ ಅತಿಯಾದ ಉಸಿರಾಟದ ಸಮಸ್ಯೆ ಹೊಂದಿದ್ದನು. ಪ್ರತಿಕ್ಷಣ ಅವನು ಕೃತಕ ಆಮ್ಲಜನಕವಿಲ್ಲದೆ ಉಸಿರಾಡುವುದೇ ಕಷ್ಟವಾಗಿತ್ತು. ನಮ್ಮ ತಂಡ ಶೀಘ್ರವೇ ಕಾರ್ ಯಪ್ರವೃತ್ತಿಯಾಗಿ ಮಗುವಿಗೆ ಲಿವರ್‌ ಕಸಿ ಮಾಡಲಾಗಿದೆ. ಬಾಲಕನಿಗೆ ಲಿವರ್‌ ಕಸಿ ಮಾಡುವುದು ಸವಾಲಿನ ಕೆಲಸವೇ ಆಗಿತ್ತು. ಆದರೂ ನಮ್ಮ ಹೆಚ್ಚು ಜಾಗರೂತೆ ವಹಿಸಿ ಯಶಸ್ವಿ ಕಸಿ ಮಾಡಿದ್ದೇವೆ. ಕಸಿ ಮಾಡಿದ ಮೂರು ದಿನಗಳ ನಂತರ ಬಾಲಕ ವೆಂಟಿಲೇಟರ್‌ನಿಂದ ಹೊರ ತೆಗೆಯಲಾಯಿತು. ಇದೀಗ ಬಾಲಕ ಕೃತಕ ಆಮ್ಲಜನಕವಿಲ್ಲದೇ ಉಸಿರಾಡುತ್ತಿದ್ದಾನೆ ಎಂದು ವಿವರಿಸಿದರು.

    BIG NEWS: ‘ಆರೋಗ್ಯ ಇಲಾಖೆಯ ‘ಎನ್.ಹೆಚ್ಎಂ ಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಆರೋಗ್ಯ ವಿಮೆ, ಉಪನಿಧಿ ಸ್ಥಾಪನೆ | NHM Contract Employees



    best web service company
    Share. Facebook Twitter LinkedIn WhatsApp Email

    Related Posts

    BIGG NEWS : ಬಕ್ರೀದ್ ಹಬ್ಬ : ದನ-ಎಮ್ಮೆ ವಧೆ, ಅಕ್ರಮ ಸಾಗಾಣಿಕೆ ನಿಷೇಧ

    July 06, 1:51 pm

    BIGG NEWS : ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್‌ ʼ : ಸಚಿವ ಎಸ್‌.ಟಿ ಸೋಮಶೇಖರ್‌ ಸ್ಪಷ್ಟನೆ

    July 06, 1:47 pm

    BIGG NEWS : ಕಾಂಗ್ರೆಸ್ ನಾಯಕರಿಗೆ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

    July 06, 1:43 pm
    Recent News

    BIGG NEWS : ಬಕ್ರೀದ್ ಹಬ್ಬ : ದನ-ಎಮ್ಮೆ ವಧೆ, ಅಕ್ರಮ ಸಾಗಾಣಿಕೆ ನಿಷೇಧ

    July 06, 1:51 pm

    BIGG NEWS : ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್‌ ʼ : ಸಚಿವ ಎಸ್‌.ಟಿ ಸೋಮಶೇಖರ್‌ ಸ್ಪಷ್ಟನೆ

    July 06, 1:47 pm

    BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

    July 06, 1:45 pm

    BIGG NEWS : ಕಾಂಗ್ರೆಸ್ ನಾಯಕರಿಗೆ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

    July 06, 1:43 pm
    State News
    KARNATAKA

    BIGG NEWS : ಬಕ್ರೀದ್ ಹಬ್ಬ : ದನ-ಎಮ್ಮೆ ವಧೆ, ಅಕ್ರಮ ಸಾಗಾಣಿಕೆ ನಿಷೇಧ

    By Kannada NewsJuly 06, 1:51 pm0

    ಬಾಗಲಕೋಟೆ:: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯು ಜಾರಿಯಾಗಿರುವ ಹಿನ್ನಲೆಯಲ್ಲಿ ಅನಧೀಕೃತವಾಗಿ ಆಕಳು, ಕರು, ಎತ್ತು, ಒಂಟೆ ಹಾಗೂ 13 ವರ್ಷದೊಳಗಿನ…

    BIGG NEWS : ಕಾಂಗ್ರೆಸ್ ನಾಯಕರಿಗೆ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

    July 06, 1:43 pm

    BIGG NEWS : ಶಾಸಕ ಜಮೀರ್ ಅಹ್ಮದ್ ಖಾನ್ ಮನೆ `ACB’ ದಾಳಿ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?

    July 06, 1:34 pm

    BIGG NEWS : ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ಸಂಚಾರ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇಗೌಡ

    July 06, 1:16 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.