Success Story : ಒಂದು ಉಪಾಯ ರೈತನ ಬದುಕನ್ನೇ ಬದಲಿಸಿತು, 50 ಸಾವಿರ ಖರ್ಚು ಮಾಡಿ, 2.5 ಲಕ್ಷ ಸಂಪಾದಿಸಿದ ಅನ್ನದಾತ

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಕೃಷಿಯಿಂದ ಶಾಶ್ವತ ನಷ್ಟ, ರೈತರು ಸಾಲದ ಸುಳಿಯಲ್ಲಿ ಮುಳುಗಿದ್ದಾರೆ. ಕೃಷಿಯ ಬಗ್ಗೆ ನಾವು ಆಗಾಗ ಕೇಳುವ ಮಾತುಗಳಿವು. ಆದ್ರೆ, ಇಂದಿನ ದಿನಗಳಲ್ಲಿ ಯುವ ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಆಧುನಿಕ ಪದ್ಧತಿಯಲ್ಲಿ ಬೆಳೆ ಬೆಳೆದು ಅಪಾರ ಆದಾಯ ಗಳಿಸುತ್ತಿದ್ದಾರೆ. ಗುಜರಾತ್’ನ ಅಹಮದಾಬಾದ್’ನಲ್ಲಿ ರೈತರೊಬ್ಬರು ಎರಡು ತಿಂಗಳಲ್ಲಿ ಎರಡೂವರೆ ಲಕ್ಷ ಸಂಪಾದಿಸಿ ಮಾದರಿಯಾಗಿದ್ದಾರೆ. ಹೇಗೆ ಎಂದು ತಿಳಿಯೋಣ. ಅನೇಕ ರೈತರು ಈಗಾಗಲೇ ತಮ್ಮ ಹೊಲವನ್ನ ತೊರೆದು ಕೆಲಸ ಮಾಡಲು ನಗರಗಳಿಗೆ ಹೋಗುತ್ತಿದ್ದಾರೆ. ಅಲ್ಲದೇ … Continue reading Success Story : ಒಂದು ಉಪಾಯ ರೈತನ ಬದುಕನ್ನೇ ಬದಲಿಸಿತು, 50 ಸಾವಿರ ಖರ್ಚು ಮಾಡಿ, 2.5 ಲಕ್ಷ ಸಂಪಾದಿಸಿದ ಅನ್ನದಾತ