BIGG NEWS : ತಡವಾಗಿ ಉತ್ತರಪತ್ರಿಕೆ ನೀಡಿದಕ್ಕೆ ಶಿಕ್ಷಕನಿಂದ ಹಿಗ್ಗಾಮುಗ್ಗಾ ಥಳಿತ : ಪ್ರಜ್ಞೆಕಳೆದುಕೊಂಡ ವಿದ್ಯಾರ್ಥಿ, ಆಸ್ಪತ್ರೆಗೆ ದಾಖಲು

ರಾಜಸ್ಥಾನ :  ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಹಲ್ಲೆ ಪ್ರಕರಣ ಮೇಲಿಂದ ಮೇಲೆ ವರದಿಯಾಗ್ತಿದ್ದು, ಸದ್ಯ ಅಂತಹದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಥಳಿಸಿದ್ದಾರೆ. BIGG NEWS: ತುಮಕೂರಿನ ಕಳ್ಳಂಬೆಳ್ಳೆ ಬಳಿ ಅಪಘಾತ: ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಅಪ್ರಾಪ್ತ ವಯಸ್ಕನ ಮೇಲೆ ಶಿಕ್ಷಕರು ಹಲ್ಲೆ ನಡೆಸಿರುವ ಕಾರಣ ಆತ ಪ್ರಜ್ಞಾಹೀನ ಸ್ಥಿತಿ ತಲುಪಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜಸ್ಥಾನದ ಬಾರ್ಮರ್​​​ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ … Continue reading BIGG NEWS : ತಡವಾಗಿ ಉತ್ತರಪತ್ರಿಕೆ ನೀಡಿದಕ್ಕೆ ಶಿಕ್ಷಕನಿಂದ ಹಿಗ್ಗಾಮುಗ್ಗಾ ಥಳಿತ : ಪ್ರಜ್ಞೆಕಳೆದುಕೊಂಡ ವಿದ್ಯಾರ್ಥಿ, ಆಸ್ಪತ್ರೆಗೆ ದಾಖಲು