BIG NEWS : ಚೆನ್ನೈನಲ್ಲಿ ತಮಿಳುನಾಡಿನ ಮಾಜಿ ಸಿಎಂ ‘ಎಂಜಿ ರಾಮಚಂದ್ರನ್’ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು : ಎರಡು ದಿನಗಳಲ್ಲಿ 2ನೇ ಘಟನೆ | MG Ramachandran Statue

ತಮಿಳುನಾಡು (ಚೆನ್ನೈ) :  ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ಪ್ರತಿಮೆಯನ್ನು ಚೆನ್ನೈನ ಟಿ ನಗರ ಪ್ರದೇಶದ ಜಿಎನ್ ಚೆಟ್ಟಿ ರಸ್ತೆಯಲ್ಲಿ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. BIG NEWS: ಕೊರೋನಾ ಬಳಿಕ ಮತ್ತೊಂದು ಬೆಚ್ಚಿಬೀಳಿಸೋ ವೈರಸ್ ರಷ್ಯಾದ ಬಾವಲಿಗಳಲ್ಲಿ ಪತ್ತೆ | Khosta-2 virus ಇಂದು ಬೆಳಗ್ಗೆ ಪ್ರತಿಮೆಯ ಮೂಗು ಮುರಿದಿರುವುದು ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರತಿಮೆಯು ಚೆನ್ನೈ ನಗರದ ಅತ್ಯಂತ ಜನಪ್ರಿಯ … Continue reading BIG NEWS : ಚೆನ್ನೈನಲ್ಲಿ ತಮಿಳುನಾಡಿನ ಮಾಜಿ ಸಿಎಂ ‘ಎಂಜಿ ರಾಮಚಂದ್ರನ್’ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು : ಎರಡು ದಿನಗಳಲ್ಲಿ 2ನೇ ಘಟನೆ | MG Ramachandran Statue