ರಾಜ್ಯದ ಮಗಳು ‘ನೇಹಾ’ ಮೃತಪಟ್ಟಿದ್ದಾರೆ, ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ‘ನಟ ಪ್ರಕಾಶ್ ರಾಜ್, ಚೇತನ್’ಗೆ ಪ್ರಥಮ್ ಪ್ರಶ್ನೆ

ಹುಬ್ಬಳ್ಳಿ: ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾಳೆ. ಹೀಗಿದ್ದೂ ಬೇರೆ ಸಂದರ್ಭದಲ್ಲಿ ಧ್ವನಿ ಎತ್ತುತ್ತಿರೋ ನೀವುಗಳು ಯಾಕೆ ರಾಜ್ಯದ ಮನೆ ಮಗಳು ಮೃತಪಟ್ಟಾಗ ಎತ್ತುತ್ತಿಲ್ಲ ಅಂತ ಬಿಗ್ ಬಾಸ್ ಸ್ಪರ್ಧಿ ಪ್ರಥಮ್, ನಟ ಪ್ರಕಾಶ್ ರಾಜ್, ಚೇತನ್ ಪ್ರಶ್ನಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿನ ನೇಹಾ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೇಹಾ ಅವರ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಜಸ್ಟಿಸ್ ಫಾರ್ ಲವ್ ಅಂದ್ರೆ … Continue reading ರಾಜ್ಯದ ಮಗಳು ‘ನೇಹಾ’ ಮೃತಪಟ್ಟಿದ್ದಾರೆ, ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ‘ನಟ ಪ್ರಕಾಶ್ ರಾಜ್, ಚೇತನ್’ಗೆ ಪ್ರಥಮ್ ಪ್ರಶ್ನೆ