BIG NEWS: ‘ರಾಜ್ಯ ಧಾರ್ಮಿಕ ಪರಿಷತ್’ನಿಂದ ‘ದೇಗುಲ’ಗಳಲ್ಲಿನ ‘ದೀವಟಿಗೆ ಸಲಾಂ’ ನಿಷೇಧ

ದಕ್ಷಿಣ ಕನ್ನಡ: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಹಾಕಿದ ಬಳಿಕ, ಶಾಲಾ ಪಠ್ಯಗಳಲ್ಲಿ ಟಿಪ್ಪು ಪಠ್ಯಕ್ಕೂ ಕೋಕ್ ನೀಡಲಾಗಿತ್ತು. ಇದಷ್ಟೇ ಅಲ್ಲದೇ ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸಲಾಗಿತ್ತು. ಇದೀಗ ರಾಜ್ಯದ ದೇಗುಲಗಳಲ್ಲಿನ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಬ್ರೇಕ್ ಹಾಕಲಾಗಿದೆ. ‘ವಿದೇಶಿ ಪ್ರವಾಸ’ದ ಬಗ್ಗೆ ‘ಪದವಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ’ಗಳಿಗೆ ‘ಕಾಲೇಜು ಶಿಕ್ಷಣ ಇಲಾಖೆ’ಯಿಂದ ಮಹತ್ವದ ಸೂಚನೆ ಈ ಸಂಬಂಧ ಧಾರ್ಮಿಕ ಪರಿಷತ್ ನಿಂದ ಆದೇಶ ಹೊರಡಿಸಲಾಗಿದ್ದು, ಮಂಡ್ಯ ಜಿಲ್ಲೆಯ ಪ್ರಸಿದ್ಧ … Continue reading BIG NEWS: ‘ರಾಜ್ಯ ಧಾರ್ಮಿಕ ಪರಿಷತ್’ನಿಂದ ‘ದೇಗುಲ’ಗಳಲ್ಲಿನ ‘ದೀವಟಿಗೆ ಸಲಾಂ’ ನಿಷೇಧ