BIG NEWS: ‘ರಾಜ್ಯ ಪೊಲೀಸ’ರೇ ತಲೆ ತಗ್ಗಿಸೋ ಘಟನೆ: ‘ಭೂಗತ ಪಾತಕಿ’ ಕರೆದೊಯ್ದು ಪ್ರೇಯಸಿ ಜೊತೆ ಸರಸ ಸಲ್ಲಾಪಕ್ಕೆ ಬಿಟ್ಟ ಪೊಲೀಸರು

ಧಾರವಾಡ: ಪೊಲೀಸರೆಂದ್ರೇ.. ಕಾನೂನು ಪಾಲನೆ, ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡಿಸೋ ಕೆಲಸವನ್ನು ಮಾಡಬೇಕು. ಆದ್ರೇ.. ಪೊಲೀಸರೇ ( Karnataka Police ) ಕಾನೂನು ನಿಯಮ ಮೀರಿ, ಬಂಧಿತ ಭೂಗತ ಪಾತಕಿಯೊಬ್ಬನನ್ನು ಲಾಡ್ಜ್ ಗೆ ಕರೆದೊಯ್ದು ಆತನ ಪ್ರೇಯಸಿಯೊಂದಿಗೆ ಸರಸ ಸಲ್ಲಾಪಕ್ಕೆ ಪೊಲೀಸರೇ ಬಿಟ್ಟಿರು ಘಟನೆ ಧಾರವಾಡದಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪೊಲೀಸರೇ ತಲೆ ತಗ್ಗಿಸುವಂತೆ ಆಗಿದೆ. ಮೊಟ್ಟೆ ವಿವಾದ: ‘ಕೈ ಕಾರ್ಯಕರ್ತ’ನೆಂದ ‘ಸಂಪತ್’ನ ‘RSS ಧಿರಿಸಿ ಪೋಟೋ’ ಸಹಿತ ಸತ್ಯ ಬಿಚ್ಚಿಟ್ಟ ‘ಕಾಂಗ್ರೆಸ್’.! ಇಂದು ಭೂಗತ … Continue reading BIG NEWS: ‘ರಾಜ್ಯ ಪೊಲೀಸ’ರೇ ತಲೆ ತಗ್ಗಿಸೋ ಘಟನೆ: ‘ಭೂಗತ ಪಾತಕಿ’ ಕರೆದೊಯ್ದು ಪ್ರೇಯಸಿ ಜೊತೆ ಸರಸ ಸಲ್ಲಾಪಕ್ಕೆ ಬಿಟ್ಟ ಪೊಲೀಸರು