ಚಿಕ್ಕಮಗಳೂರಲ್ಲಿ ‘ದಲಿತ ಯುವಕ’ನ ಮೇಲಿನ ಘಟನೆಗೆ ‘ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ’ ತೀವ್ರ ವಿಷಾದ

ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೇರಮರಡಿಯಲ್ಲಿ ದಲಿತಯುವಕನ ಮೇಲೆ ನಡೆದ ಘಟನೆಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದೆ. ಈ ಕುರಿತಂತೆ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ರಿಕೆ ಮತ್ತು ಟಿವಿಯಲ್ಲಿ ಪ್ರಸಾರವಾದಂತ ಚಿಕ್ಕಮಗಳೂರಿನಲ್ಲಿ ನಡೆದಂತ ದಲಿತ ಯುವಕನ ಮೇಲಿನ ಘಟನೆಯ ಬಗ್ಗೆ ವರದಿಯನ್ನು ನೋಡಿದೆ ಸದರಿ ಘಟನೆ ವಾತ್ಸವಾಗಿ ನಡೆದಿದ್ದರೆ ಖಂಡನೀಯವಾದುದು. ಇತ್ತೀಚೆಗೆ ಇಂತಹ ಘಟನೆಗಳು ರಾಜ್ಯದಲ್ಲಿ ಯಾವ ಗೊಲ್ಲರಹಟ್ಟಿಗಳಲ್ಲಿ ನಡೆದಿರಲಿಲ್ಲ ಜೊತೆಗೆ ರಾಜ್ಯ ಸರ್ಕಾರ ಮತ್ತು … Continue reading ಚಿಕ್ಕಮಗಳೂರಲ್ಲಿ ‘ದಲಿತ ಯುವಕ’ನ ಮೇಲಿನ ಘಟನೆಗೆ ‘ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ’ ತೀವ್ರ ವಿಷಾದ