ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯಗಳಿಗೆ ಸೇರಿದಂತೆ ಮಠ, ದೇಗುಲ ಹಾಗೂ ಟ್ರಸ್ಟ್ ಗಳಿಗೆ 143 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.

BIGG NEWS: ‘ಸರ್ಕಾರಿ ಕಾರ್ಯಕ್ರಮ’ದ ‘ಪ್ರಶಸ್ತಿ ಪತ್ರ’ದಲ್ಲಿ ‘ಸಚಿವ ಆನಂದ್ ಸಿಂಗ್’ ಪುತ್ರನ ಹೆಸರು, ಭಾವಚಿತ್ರ.!

ಈ ಕುರಿತಂತೆ ಮುಜುರಾಯಿ ಇಲಾಖೆಯಿಂದ ಆದೇಶ ಹೊರಡಿಸಿದ್ದು, ರಾಜ್ಯದ 178 ಮಠಗಳಿಗೆ 180.24 ಕೋಟಿ, 59 ದೇವಸ್ಥಾನಗಳಿಗೆ 21.35 ಕೋಟಿ, 26 ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ 13 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ.

BIGG NEWS: ತಿಮ್ಮಪ್ಪನ ಭಕ್ತರ ಗಮನಕ್ಕೆ: ಅಕ್ಟೋಬರ್‌ ನಲ್ಲಿ ತಿರುಮಲ ಶ್ರೀವಾರಿ ವಿಶೇಷ ದರ್ಶನಕ್ಕೆ ನಾಳೆ ಟಿಕೆಟ್‌ ವಿತರಣೆ

ಅಂದಹಾಗೇ ರಾಜ್ಯ ಸರ್ಕಾರದಿಂದ ಒಟ್ಟು 178 ಮಠ, 59 ದೇವಸ್ಥಾನ, 26 ಸಂಘ-ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವಂತ 142.59 ಕೋಟಿ ಅನುದಾನದಲ್ಲಿ ಸಮಾಜಮುಖಿ ಚಟುವಟಿಕೆ, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಷರತ್ತು ವಿಧಿಸಿದೆ.

BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್‌

Share.
Exit mobile version