BREAKING NEWS: ‘ಸ್ಮಶಾನ ಜಮೀನ’ನ್ನು ಖಾಸಗಿಯವರಿಂದ ಖರೀದಿಸಿ: ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಹೈಕೋರ್ಟ್ ನಿಂದ ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ಜಮೀನನ್ನು ಕಾಯ್ದಿರಿಸದೇ ಇರುವಂತ ರಾಜ್ಯ ಸರ್ಕಾರದ ವಿರುದ್ಧ ಕೆಲ ದಿನಗಳ ಹಿಂದೆ ಗರಂ ಆಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಸ್ಮಶಾನ ಸೌಲಭ್ಯ ಕಲ್ಪಿಸೋ ಉದ್ದೇಶದಿಂದ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದರೇ, ಖಾಸಗಿ ಜಮೀನು ಖರೀದಿಸೋದಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಿದೆ. BREAKING NEWS: ಐಎಸ್ಸಿ 12 ನೇ ತರಗತಿ ಫಲಿತಾಂಶ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ | ISC Class 12th results declared ಈ ಸಂಬಂಧ … Continue reading BREAKING NEWS: ‘ಸ್ಮಶಾನ ಜಮೀನ’ನ್ನು ಖಾಸಗಿಯವರಿಂದ ಖರೀದಿಸಿ: ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ