ರಾಜ್ಯ ಸರ್ಕಾರದಿಂದ ‘SC, ST ಸಮುದಾಯದ’ವರಿಗೆ ಬಂಪರ್ ಗಿಫ್ಟ್: ದುಬಾರಿ ವೆಚ್ಚದ ಚಿಕಿತ್ಸೆಗಾಗಿ ‘ಕಾರ್ಪಸ್ ಫಂಡ್’ ಸ್ಥಾಪನೆ

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸೆ ಸೇವೆಗಳನ್ನು ಒದಗಿಸಲು 35 ಕೋಟಿ ರೂ ಗಳ ಕಾರ್ಪಸ್ ಫಂಡ್ ಸ್ಥಾಪಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಬಜೆಟ್ ಮಂಡಿಸಿ ಮಾತನಾಡಿದಂತ ಅವರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಒಟ್ಟು 2,710 ಕೋಟಿ ರ ಅನುದಾನ … Continue reading ರಾಜ್ಯ ಸರ್ಕಾರದಿಂದ ‘SC, ST ಸಮುದಾಯದ’ವರಿಗೆ ಬಂಪರ್ ಗಿಫ್ಟ್: ದುಬಾರಿ ವೆಚ್ಚದ ಚಿಕಿತ್ಸೆಗಾಗಿ ‘ಕಾರ್ಪಸ್ ಫಂಡ್’ ಸ್ಥಾಪನೆ