BIG NEWS: ‘ಆಸಿಡ್ ದಾಳಿಗೆ ಒಳಗಾದ’ವರಿಗೆ ರಾಜ್ಯ ಸರ್ಕಾರದಿಂದ ನೆರವಿನ ಹಸ್ತ: ‘ಸರ್ಕಾರಿ ಕೆಲಸ, ನಿವೇಶನ’ ನೀಡುವ ಬಗ್ಗೆ ‘ಸಿಎಂ ಘೋಷಣೆ’

ಬೆಂಗಳೂರು : ಸರ್ಕಾರಿ ಕೆಲಸ ಹಾಗೂ ಮನೆ ಮಂಜೂರು ಮಾಡಿಕೊಡ ಬೇಕೆಂಬ ಆಸಿಡ್ ದಾಳಿಗೊಳಗಾದ ಮಹಿಳೆಯ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ತಕ್ಷಣ ಸ್ಪಂದಿಸಿ, ಮಹಿಳೆಗೆ ಸರ್ಕಾರಿ ಕೆಲಸ ( Government Jobs ) ನೀಡುವ ಭರವಸೆ ನೀಡಿದರು. ತಮ್ಮ ನಿವಾಸದ ಬಳಿ ಇಂದು ಭೇಟಿ ಮಾಡಿದ ಆಸಿಡ್ ದಾಳಿಗೊಳಗಾದ ಮಹಿಳೆಗೆ ಕೂಡಲೇ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ … Continue reading BIG NEWS: ‘ಆಸಿಡ್ ದಾಳಿಗೆ ಒಳಗಾದ’ವರಿಗೆ ರಾಜ್ಯ ಸರ್ಕಾರದಿಂದ ನೆರವಿನ ಹಸ್ತ: ‘ಸರ್ಕಾರಿ ಕೆಲಸ, ನಿವೇಶನ’ ನೀಡುವ ಬಗ್ಗೆ ‘ಸಿಎಂ ಘೋಷಣೆ’