BREAKING: ರಾಜ್ಯ ಸರ್ಕಾರದಿಂದ ‘ಮೈಸೂರು ದಸರಾ ಆನೆ’ ಮುಂದೆ ಪೋಟೋ, ರೀಲ್ಸ್ ಗೆ ಬ್ರೇಕ್: ನಿಯಮ ಮೀರಿದ್ರೆ ಕೇಸ್ ಫಿಕ್ಸ್

ಬೆಂಗಳೂರು: ಮೈಸೂರು ದಸರಾ ಆನೆಗಳು ಕಾಡಿನಿಂದ ನಾಡಿಗೆ ಬಂದು, ಅರಮನೆಯಲ್ಲಿ ದಸರಾ ಮಹೋತ್ಸವ ಸಿದ್ಧತೆಯಲ್ಲಿ ಪಾಲ್ಗೊಳ್ಳಲು ಬೀಡು ಬಿಟ್ಟಿದ್ದಾವೆ. ಈ ಆನೆ ಮುಂದೆ ಅನೇಕ ಪ್ರವಾಸಿಗರು, ಅಧಿಕಾರಿಗಳು ಪೋಟೋ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು ಕಂಡು ಬಂದಿತ್ತು. ಇದರಿಂದ ಆನೆಗಳು ಬೆದರಿ, ಅದರಿಂದ ಅನಾಹುತವಾಗುವ ಸಂಭವ ಇರುವುದರಿಂದ ರಾಜ್ಯ ಸರ್ಕಾರ ಮೈಸೂರು ದರಸಾ ಆನೆಗಳ ಮುಂದೆ ಪೋಟೋ, ರೀಲ್ಸ್ ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು … Continue reading BREAKING: ರಾಜ್ಯ ಸರ್ಕಾರದಿಂದ ‘ಮೈಸೂರು ದಸರಾ ಆನೆ’ ಮುಂದೆ ಪೋಟೋ, ರೀಲ್ಸ್ ಗೆ ಬ್ರೇಕ್: ನಿಯಮ ಮೀರಿದ್ರೆ ಕೇಸ್ ಫಿಕ್ಸ್