BIGG NEWS : ಪಂಚಮಸಾಲಿಗೆ ‘2 ಎ’ ಮೀಸಲಾತಿ ಬದಲು ಹೊಸ ‘ಪ್ರವರ್ಗ’ ನೀಡಲು ರಾಜ್ಯ ಸರ್ಕಾರ ಚಿಂತನೆ..?

ಬೆಳಗಾವಿ : ಪಂಚಮಸಾಲಿಗೆ 2 ಎ ಮೀಸಲಾತಿ ನೀಡುವ ಬದಲು ಹೊಸ ಪ್ರವರ್ಗ ನೀಡಲು ಚಿಂತನೆ ನಡೆಸಿದ್ದು, 2 ಸಿ ಅಥವಾ 3 ಸಿ ಎಂಬ ಪ್ರತ್ಯೇಕ ವರ್ಗೀಕರಣ ಮಾಡುವುದು ಸೂಕ್ತ ಎಂದು ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟಟನೆ ನಡೆಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಆಯೋಗದ ಅಧ್ಯಕ್ಷರಾದ ಜಯ ಪ್ರಕಾಶ್ ಹೆಗ್ಡೆಯನ್ನು ಬೆಳಗಾವಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ವಿವಿಧ ಸಮುದಾಯದ ಮುಖಂಡರ ಅಭಿಪ್ರಾಯ ಪಡೆದು ನಂತರವಷ್ಟೃ … Continue reading BIGG NEWS : ಪಂಚಮಸಾಲಿಗೆ ‘2 ಎ’ ಮೀಸಲಾತಿ ಬದಲು ಹೊಸ ‘ಪ್ರವರ್ಗ’ ನೀಡಲು ರಾಜ್ಯ ಸರ್ಕಾರ ಚಿಂತನೆ..?