BIGG NEWS: ‘ಮದರಸ’ಗಳಿಗೆ ಮೂಗುದಾರ ಹಾಕಲು ಮುಂದಾದ ‘ರಾಜ್ಯ ಸರ್ಕಾರ’

ಬೆಂಗಳೂರು: ಮದರಸಗಳಿಗಾಗಿ ವಿಶೇಷ ಮಂಡಳಿ ರಚನೆ ವಿಚಾರವಾಗಿ ಅಲ್ಲಿನ ಶಿಕ್ಷಣದ ಬಗ್ಗೆ ಪರಿಶೀಲನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ!   ನಗದರಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ.ವಿಜ್ಞಾನ, ಗಣಿತ ವಿಷಯ ಕಲಿಸುತ್ತಿಲ್ಲ.ಮದರಸಗಳ ಮೇಲೆ ಅನೇಕ ಆರೋಪಗಳು ಇಲಾಖೆಗೆ ಬಂದಿತ್ತು. ಹೀಗಾಗಿ ಮದರಸಗಳ ಬಗ್ಗೆ ಸಭೆ ಆಗಿದೆ.ಮದರಸಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.ಮದರಸಗಳಲ್ಲಿ ಏನು ಹೇಳಿ … Continue reading BIGG NEWS: ‘ಮದರಸ’ಗಳಿಗೆ ಮೂಗುದಾರ ಹಾಕಲು ಮುಂದಾದ ‘ರಾಜ್ಯ ಸರ್ಕಾರ’