‘ರಾಜ್ಯ ಸರ್ಕಾರ’ದಿಂದ ‘ಮೇವಿನ ಖರೀದಿ, ಸಾಗಣಿಕೆ ದರ’ ಪರಿಷ್ಕರಿಸಿ ಆದೇಶ: ಹೀಗಿದೆ ಪರಿಷ್ಕೃತ ದರ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬರಗಾಲದ ಹಿನ್ನಲೆಯಲ್ಲಿ ಮೇವಿನ ಖರೀದಿ ಮತ್ತು ಮೇವು ಸಾಗಾಣಿಕೆ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ.ಹೆಚ್.ಜಿ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ ಬರಗಾಲ ಇರುವ ಹಿನ್ನಲೆಯಲ್ಲಿ ಮೇವು ಖರೀದಿ ಮತ್ತು ಸಾಗಾಣಿಕೆ ದರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದ್ದಾರೆ. ಹೀಗಿದೆ ಮೇವು ಖರೀದಿ ಪರಿಷ್ಕೃತ ದರಪಟ್ಟಿ ಒಣಗಿದ ಜೋಳದ ದಂಡು – ಪ್ರತಿ … Continue reading ‘ರಾಜ್ಯ ಸರ್ಕಾರ’ದಿಂದ ‘ಮೇವಿನ ಖರೀದಿ, ಸಾಗಣಿಕೆ ದರ’ ಪರಿಷ್ಕರಿಸಿ ಆದೇಶ: ಹೀಗಿದೆ ಪರಿಷ್ಕೃತ ದರ