BREAKING NEWS: ರಾಜ್ಯ ಸರ್ಕಾರದಿಂದ 3 ಜಿಲ್ಲೆಗಳ ಧ್ವಜಾರೋಹಣಕ್ಕೆ ಸಚಿವರ ಹೆಸರು ಪ್ರಕಟ: ಆನಂದ್ ಸಿಂಗ್ ವಿಜಯನಗರದ ಹೊಣೆ

ಬೆಂಗಳೂರು: ಬಿಜೆಪಿಯ ನೀತಿಯಂತೆ ಸ್ವ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆ ನೀಡುವಂತಿಲ್ಲ ಎನ್ನುವ ಹೈಕಮಾಂಡ್ ಸೂಚನೆಯಂತೆ, ವಿಜಯನಗರ ಜಿಲ್ಲಾ ಉಸ್ತುವಾರಿಕೆ ಆನಂದ್ ಸಿಂಗ್ ಗೆ ಕೈ ತಪ್ಪಿ ಹೋಗಿತ್ತು. ಆದ್ರೇ ಇದೀಗ ಆಗಸ್ಟ್ 15ರಂದು ಧ್ವಜಾರೋಹಣ ಮಾಡುವಂತ ಅವಕಾಶ ಸಿಕ್ಕಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮೂರು ಜಿಲ್ಲೆಗಳಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವಂತ ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ವಿಜಯನಗರ ಜಿಲ್ಲೆಯಲ್ಲಿ ಸಚಿವ ಆನಂದ್ ಸಿಂಗ್, ಕೊಪ್ಪಳದಲ್ಲಿ ಶಶಿಕಲಾ ಜೊಲ್ಲೆ … Continue reading BREAKING NEWS: ರಾಜ್ಯ ಸರ್ಕಾರದಿಂದ 3 ಜಿಲ್ಲೆಗಳ ಧ್ವಜಾರೋಹಣಕ್ಕೆ ಸಚಿವರ ಹೆಸರು ಪ್ರಕಟ: ಆನಂದ್ ಸಿಂಗ್ ವಿಜಯನಗರದ ಹೊಣೆ