BIG NEWS: ರಾಜ್ಯ ಸರ್ಕಾರದಿಂದ ಪೊಲೀಸ್ ಶಿಸ್ತು ನಿಯಮಗಳಿಗೆ ತಿದ್ದುಪಡಿ: ಇನ್ಮುಂದೆ ಕರ್ತವ್ಯದ ವೇಳೆ ಅಶಿಸ್ತು ತೋರಿದ್ರೇ ದಂಡದ ಜತೆಗೆ ವಜಾ ಶಿಕ್ಷೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಪೊಲೀಸ್ ಇಲಾಖೆಯಲ್ಲಿ ( Karnataka Police Department )  ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) ನಿಯಮಗಳಿಗೆ ತಿದದುಪಡಿಯನ್ನು ತಂದಿದೆ. ಈ ತಿದ್ದುಪಡಿಯಂತೆ ಕರ್ತವ್ಯದ ವೇಳೆ ಅಶಿಸ್ತು ಅಥವಾ ಕರ್ತವ್ಯ ಲೋಪ ತೋರಿದ್ರೇ, ಇನ್ಮುಂದೆ ಪೊಲೀಸ್ ಸಿಬ್ಬಂದಿಗೆ ( Police Employee ) ದಂಡದ ಜೊತೆಗೆ, ಸೇವೆಯಿಂದ ವಜಾ ಶಿಕ್ಷೆಯನ್ನು ವಿಧಿಸಲಾಗುತ್ತದೆ. Firecrackers Safety Tips: ನಿಮ್ಮ ‘ದೀಪಾವಳಿ … Continue reading BIG NEWS: ರಾಜ್ಯ ಸರ್ಕಾರದಿಂದ ಪೊಲೀಸ್ ಶಿಸ್ತು ನಿಯಮಗಳಿಗೆ ತಿದ್ದುಪಡಿ: ಇನ್ಮುಂದೆ ಕರ್ತವ್ಯದ ವೇಳೆ ಅಶಿಸ್ತು ತೋರಿದ್ರೇ ದಂಡದ ಜತೆಗೆ ವಜಾ ಶಿಕ್ಷೆ