BIG BREAKING NEWS: ‘ರಾಜ್ಯ ಚುನಾವಣಾ ಆಯೋಗ’ದಿಂದ ‘ಖಾಸಗಿ ಸರ್ವೆ’ ವೇಳೆ ‘ಮತದಾರರ ಮಾಹಿತಿ ಸಂಗ್ರಹ’ಕ್ಕೆ ನಿರ್ಬಂಧ

ಬೆಂಗಳೂರು: ಮತದಾರರ ಪಟ್ಟಿಯ ( Voter List ) ಪರಿಷ್ಕರಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ಮತದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಅಕ್ರಮವೆಸಗಿದಂತ ಕೆಲ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿತ್ತು. ಈ ಬೆನ್ನಲ್ಲೇ ಖಾಸಗಿ ಸರ್ವೇ ವೇಳೆ ಮತದಾರರ ಮಾಹಿತಿ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿದೆ. ಮಂಡ್ಯದಲ್ಲಿ ಬಿಜೆಪಿ ಅಲೆ ಎದ್ದಿದೆ, 5 ಸ್ಥಾನ ಗೆಲ್ಲುವುದು ನಿಶ್ಚಿತ – ಸಿಎಂ ಬಸವರಾಜ ಬೊಮ್ಮಾಯಿ ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ( Karnataka State … Continue reading BIG BREAKING NEWS: ‘ರಾಜ್ಯ ಚುನಾವಣಾ ಆಯೋಗ’ದಿಂದ ‘ಖಾಸಗಿ ಸರ್ವೆ’ ವೇಳೆ ‘ಮತದಾರರ ಮಾಹಿತಿ ಸಂಗ್ರಹ’ಕ್ಕೆ ನಿರ್ಬಂಧ