BIGG NEWS: ಮುರಘಾಮಠದ ಶ್ರೀಗಳಿಗೆ ಮಠದಿಂದಲೇ ಉಪಹಾರ ತಂದುಕೊಟ್ಟ ಸಿಬ್ಬಂದಿ

ಚಿತ್ರದುರ್ಗ: ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ.ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. BREAKING NEWS : ಮುರುಘಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ : ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ.ಸಾಲಿ ಮಂಜಪ್ಪ ಸ್ಪಷ್ಟನೆ ಆದರೆ ಇದೀಗ ಮುರುಘಾ ಮಠದಿಂದಲೇ ಸ್ವಾಮೀಜಿಗೆ ಉಪಹಾರವನ್ನು ತಂದು ಕೊಟ್ಟಿದ್ದಾರೆ. ಅವರು … Continue reading BIGG NEWS: ಮುರಘಾಮಠದ ಶ್ರೀಗಳಿಗೆ ಮಠದಿಂದಲೇ ಉಪಹಾರ ತಂದುಕೊಟ್ಟ ಸಿಬ್ಬಂದಿ