‘ಅಡ್ಡಮತದಾನ’ ಮಾಡಿದ ಎಸ್.ಟಿ ಸೋಮಶೇಖರ್ : ಶಾಸಕರ ಮನೆಗೆ ‘ಮುತ್ತಿಗೆ’ ಹಾಕಲು ಬಿಜೆಪಿ ಯುವ ಮೋರ್ಚಾ ಸಿದ್ಧತೆ

ಬೆಂಗಳೂರು : ಇಂದು ರಾಜ್ಯಸಭೆಯ ಚುನಾವಣೆಯ ನಾಲ್ಕು ಸ್ಥಾನಗಳಿಗೆ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಬಿಜೆಪಿಯ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡುವ ಮೂಲಕ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂರೂ ಅಭ್ಯರ್ಥಿ ಗಳು ಗೆಲ್ಲುತ್ತಾರೆ: ಸಿಎಂ ಸಿದ್ದರಾಮಯ್ಯ ಇದಕ್ಕೆ ಬಿಜೆಪಿ ನಾಯಕರು ಸೇರಿದಂತೆ, ಕಾರ್ಯಕರ್ತರು ಕೂಡ ಕುಪಿತಗೊಂಡಿದ್ದು, ಶಾಸಕ ಎಸ್ ಟಿ ಸೋಮಶೇಖರ್ ಅವರ ಮನೆಯ ಮುಂದೆ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಅವರ ಮನೆಗೆ … Continue reading ‘ಅಡ್ಡಮತದಾನ’ ಮಾಡಿದ ಎಸ್.ಟಿ ಸೋಮಶೇಖರ್ : ಶಾಸಕರ ಮನೆಗೆ ‘ಮುತ್ತಿಗೆ’ ಹಾಕಲು ಬಿಜೆಪಿ ಯುವ ಮೋರ್ಚಾ ಸಿದ್ಧತೆ