ಮಂಡ್ಯ : ಕೆಆರ್‌ಎಸ್‌ ಡ್ಯಾಂನಿಂದ  ಅಧಿಕ  ಪ್ರಮಾಣದ  ನೀರು ಬಿಟ್ಟಿರುವ ಹಿನ್ನೆಲೆ ಕಾವೇರಿ ರಭಸವಾಗಿ ಹರಿಯುತ್ತಿದೆ. ಪಶ್ವಿಮ ವಾಹಿನಿಯಲ್ಲಿರುವ  ಶ್ರೀರಂಗಪಟ್ಟಣದ ಮಹಾರಾಜರ ಛತ್ರ ಮುಳುಗಡೆಯಾಗಿದೆ. 

BIGG NEWS : ಮುಂಗಾರು ಋತುವಿನಲ್ಲಿ ʻ ಭತ್ತದ ಬಿತ್ತನೆ ಶೇ.13ರಷ್ಟು ಕುಸಿತ : ʼ ಆಹಾರ ಬಿಕ್ಕಟ್ಟುʼ ಎದುರಾಗುತ್ತಾ? ಇಲ್ಲಿದೆ ಮಾಹಿತಿ

ಮುಂಜಾಗೃತ ಕ್ರಮವಾಗಿ  ಪಶ್ವಿಮ ವಾಹಿನಿಯಲ್ಲಿ ಅಸ್ತಿವಿಸರ್ಜನೆ ನಿರ್ಬಂಧ ವಿಧಿಸಲಾಗಿದೆ.  ಗಾಂಧಿಜೀ ಚಿತ ಭಸ್ಮ ಸ್ಥಳದಲ್ಲಿರುವ ಮರವೊಂದು ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲೇ ಪಕ್ಕಲ್ಲಿರುವ ವೇಣುಗೋಪಾಲ ದೇವಸ್ಥಾನ ಮುಳಗಡೆಯಾಗಿದೆ. ಸ್ತಳೀಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

BIGG NEWS : ಮುಂಗಾರು ಋತುವಿನಲ್ಲಿ ʻ ಭತ್ತದ ಬಿತ್ತನೆ ಶೇ.13ರಷ್ಟು ಕುಸಿತ : ʼ ಆಹಾರ ಬಿಕ್ಕಟ್ಟುʼ ಎದುರಾಗುತ್ತಾ? ಇಲ್ಲಿದೆ ಮಾಹಿತಿ

Share.
Exit mobile version