ಮುಖ್ಯಮಂತ್ರಿ ಆಗಲಿದ್ದಾರೆ ಎಂದು ‘ಶ್ರೀರಾಮುಲು’ ರಾಜಕೀಯ ಭವಿಷ್ಯ ನುಡಿದ ‘ಸಿಎಂ ಬೊಮ್ಮಾಯಿ’

ಬಳ್ಳಾರಿ : ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲ ಬರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಶ್ರೀ ರಾಮುಲು ಅವರನ್ನು ಪೆದ್ದ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬೊಮ್ಮಾಯಿ ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲ ಬರುತ್ತದೆ ಎಂದರು. ಎಸ್ ಸಿ ಹಾಗೂ ಎಸ್ ಟಿ ಹೃದಯ ಸಾಮ್ರಾಟ್ ಶ್ರೀ ರಾಮುಲ, ಭಾರತ ಜೋಡೋದಲ್ಲಿ ಒಂದು ಸಣ್ಣ ಮೈದಾನದಲ್ಲಿ ಸಭೆ ಮಾಡಿ ಕಾಂಗ್ರೆಸ್ ಸುನಾಮಿ … Continue reading ಮುಖ್ಯಮಂತ್ರಿ ಆಗಲಿದ್ದಾರೆ ಎಂದು ‘ಶ್ರೀರಾಮುಲು’ ರಾಜಕೀಯ ಭವಿಷ್ಯ ನುಡಿದ ‘ಸಿಎಂ ಬೊಮ್ಮಾಯಿ’