‘ಪಿಎಫ್ಐ’ ಬಳಿಕ ರಾಜ್ಯದಲ್ಲಿ ‘ಮದರಸಾ’ ನಿಷೇಧಕ್ಕೆ ಶ್ರೀರಾಮಸೇನೆ ಸಂಘಟನೆ ಆಗ್ರಹ

ಧಾರವಾಡ :  ಕೇಂದ್ರ ಸರ್ಕಾರವು ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ ಬೆನ್ನಲ್ಲೆ ಮದರಸಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ.  ಸರ್ಕಾರಿ ಅನುದಾನದಲ್ಲಿ ಕೆಲ ಮದರಸಾ ನಡೆಯುತ್ತಿವೆ, ಸರ್ಕಾರಿ ಅನುದಾನದಲ್ಲಿದ್ದರೂ ದೇಶ ವಿರೋಧಿ ಚಟುವಟಿಕೆ ಮಾಡುತ್ತಿವೆ. ಅಂತಹ ಮದರಸಾಗಳನ್ನು ಪತ್ತೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇನ್ನೊಂದು ಕಡೆ ರಾಮನಗರ ಜಿಲ್ಲೆಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಮದರಸಾ ಶಿಕ್ಷಣ ಸಂಸ್ಥೆ … Continue reading ‘ಪಿಎಫ್ಐ’ ಬಳಿಕ ರಾಜ್ಯದಲ್ಲಿ ‘ಮದರಸಾ’ ನಿಷೇಧಕ್ಕೆ ಶ್ರೀರಾಮಸೇನೆ ಸಂಘಟನೆ ಆಗ್ರಹ