ಶ್ರೀರಾಮನು ಮೂರ್ನಾಲ್ಕು ಮರ್ಡರ್ ಮಾಡಿದ್ದ, ದರ್ಶನ್ ಮಾಡಿದ್ರಲ್ಲಿ ತಪ್ಪೇನು? : ವಿವಾದ ಸೃಷ್ಟಿಸಿದ ಪುಂಗ ಉಮೇಶ್!

ಬೆಂಗಳೂರು : ದರ್ಶನ್‌ ಅವರ ವಿರುದ್ಧದ ಕೊಲೆ ಕೇಸ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವ ಬೆನ್ನಲ್ಲೇ, ಅವರ ಜಾಮೀನು ಅರ್ಜಿಯ ಕುರಿತು ಚರ್ಚೆಗಳು ಆರಂಭವಾಗಿವೆ. ದರ್ಶನ್‌ ಪರವಾಗಿ ಮಾತನಾಡಿರುವ ಸಹನಟ ಪುಂಗ ಉಮೇಶ್‌, ಶ್ರೀರಾಮನು ಕೂಡ ಮೂರ್ನಾಲ್ಕು ಮರ್ಡರ್ ಮಾಡಿದ್ದ, ದರ್ಶನ್ ಮಾಡಿದ್ರಲ್ಲಿ ತಪ್ಪೇನು? ಎಂದು ರೇಣುಕಾಸ್ವಾಮಿ ಕೃತ್ಯವನ್ನು ಸಮರ್ಥಿಸಿ ವಿವಾದ ಸೃಷ್ಟಿಸಿದ್ದಾರೆ. ಹೌದು ನಟ ದರ್ಶನ್ ಗೆ ಸ್ಯಾಂಡಲ್ ವುಡ್ ನಲ್ಲೂ ಕೆಲವರು ಅಭಿಮಾನಿಗಳಿದ್ದಾರೆ. ಅದರಲ್ಲಿ ದರ್ಶನ್‌ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸಹನಟ ಪುಂಗ ಉಮೇಶ್‌ ಕೂಡ … Continue reading ಶ್ರೀರಾಮನು ಮೂರ್ನಾಲ್ಕು ಮರ್ಡರ್ ಮಾಡಿದ್ದ, ದರ್ಶನ್ ಮಾಡಿದ್ರಲ್ಲಿ ತಪ್ಪೇನು? : ವಿವಾದ ಸೃಷ್ಟಿಸಿದ ಪುಂಗ ಉಮೇಶ್!