ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ
ಚಿಕ್ಕಮಗಳೂರು: ಹೈಕೋರ್ಟ್ ನಿರ್ದೇಶನದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಲೆಕ್ಕಾಚಾರವು ಈ ಮರು ಎಣಿಕೆಯಲ್ಲಿ ಸಂಪೂರ್ಣವಾಗಿ ಅದಲುಬದಲಾಗಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಪರವಾಗಿ ಫಲಿತಾಂಶ ವಾಲುವ ಸಾಧ್ಯತೆಗಳು ದಟ್ಟವಾಗಿವೆ. ಮರು ಎಣಿಕೆಯಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ನೀಡಿರುವ ಮಾಹಿತಿಯಂತೆ, ಒಟ್ಟು 1,822 ಅಂಚೆ ಮತಗಳ ಮರು ಪರಿಶೀಲನೆ … Continue reading ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ
Copy and paste this URL into your WordPress site to embed
Copy and paste this code into your site to embed