BIG NEWS: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರಿಗೆ ಜೀವ ಬೆದರಿಕೆ ಕರೆ; ʼನಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿ ನನ್ನ ಜೀವ ಉಳಿಸಿ ʼ ಎಂದ ಶಾಸಕ | T.D Rajegowda Threate

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರಿಗೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಬಂದಿದೆ. ಹೀಗಾಗಿ ಅವರು ನಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿ ನನ್ನ ಜೀವ ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನನಗೆ ನಿತ್ಯವೂ ದೂರವಾಣಿ ಮೂಲಕ ಜೀವ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ. BIG NEWS: ಡಿ.ಕೆ ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ; ಗೇಟ್‌ ಗೆ ಬೀಗ ಹಾಕಿ ಕುಳಿತ ತಾಯಿ ಗೌರಮ್ಮ ಅರಣ್ಯ ಇಲಾಖೆ ಕಿರುಕುಳದಿಂದ ಮಲೆನಾಡಿನಲ್ಲಿ ನಕ್ಸಲ್‌ … Continue reading BIG NEWS: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರಿಗೆ ಜೀವ ಬೆದರಿಕೆ ಕರೆ; ʼನಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿ ನನ್ನ ಜೀವ ಉಳಿಸಿ ʼ ಎಂದ ಶಾಸಕ | T.D Rajegowda Threate