ಶ್ರೀ ಶಾರದಾ ಮಠದ ಅಧ್ಯಕ್ಷೆ ಪ್ರವ್ರಾಜಿಕಾ ಭಕ್ತಿಪ್ರಣಾ ನಿಧನ: ಸಿಎಂ ಬೊಮ್ಮಾಯಿ ಸಂತಾಪ | Pravrajika Bhaktiprana Mata Ji

ನವದೆಹಲಿ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಶ್ರೀ ಶಾರದಾ ಮಠ ಮತ್ತು ರಾಮಕೃಷ್ಣ ಶಾರದಾ ಮಿಷನ್ ಅಧ್ಯಕ್ಷ ಪ್ರವ್ರಾಜಿಕಾ ಭಕ್ತಿಪ್ರಣಾ ( President of Sri Sarada Math and Ramakrishna Sarada Mission, Pravrajika Bhaktiprana ) ಅವರು ನಿನ್ನೆ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. BIG NEWS : ʻಪ್ರತಿ ಕರೆನ್ಸಿಯ ಎದುರು ಭಾರತೀಯ ರೂಪಾಯಿ ಪ್ರಬಲವಾಗಿದೆʼ: ಕೇಂದ್ರ ನಿರ್ಮಲಾ ಸೀತಾರಾಮನ್ ಈ ಕುರಿತಂತೆ ಟ್ವಿಟ್ ಮಾಡಿದ್ದು, … Continue reading ಶ್ರೀ ಶಾರದಾ ಮಠದ ಅಧ್ಯಕ್ಷೆ ಪ್ರವ್ರಾಜಿಕಾ ಭಕ್ತಿಪ್ರಣಾ ನಿಧನ: ಸಿಎಂ ಬೊಮ್ಮಾಯಿ ಸಂತಾಪ | Pravrajika Bhaktiprana Mata Ji