ರಾಜಕೀಯ ಭವಿಷ್ಯದ ಬಗ್ಗೆ ಸಚಿವ ‘ಶ್ರೀರಾಮುಲು’ ಅಚ್ಚರಿ ಹೇಳಿಕೆ : ನಿವೃತ್ತಿ ಘೋಷಣೆ…? | Sri Ramulu

ಯಾದಗಿರಿ : ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸಚಿವ ಶ್ರೀರಾಮುಲು ಅಚ್ಚರಿ ಹೇಳಿಕೆ ನೀಡಿದ್ದು, ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹುಣಸಗಿಯಲ್ಲಿ ನಡೆದ ಬಿಜೆಪಿ (BJP) ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು  ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ,  ನಮ್ಮ ಸಮುದಾಯವನ್ನು ಮುನ್ನಡೆಸುವ ಶಕ್ತಿ ರಾಜೂ ಗೌಡರಿಗೆ ಇದೆ. ಹೀಗಾಗಿ ರಾಜೂ ಗೌಡರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಸಚಿವ ಶ್ರೀರಾಮುಲು ಭಾವುಕರಾಗಿ ಹೇಳಿದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ … Continue reading ರಾಜಕೀಯ ಭವಿಷ್ಯದ ಬಗ್ಗೆ ಸಚಿವ ‘ಶ್ರೀರಾಮುಲು’ ಅಚ್ಚರಿ ಹೇಳಿಕೆ : ನಿವೃತ್ತಿ ಘೋಷಣೆ…? | Sri Ramulu