BIGG NEWS : ಚಿಕ್ಕಮಗಳೂರಲ್ಲಿ ನ.7ರಿಂದ 13ರವರೆಗೆ ಶ್ರೀರಾಮಸೇನೆಯಿಂದ ದತ್ತಮಾಲ ಅಭಿಯಾನ : ಪೊಲೀಸ್‌ ಬಿಗಿ ಬಂದೋಬಸ್ತ್ | Datta Mala abhiyan

ಚಿಕ್ಕಮಗಳೂರು : ನಗರದಲ್ಲಿ ದತ್ತಮಾಲ ಅಭಿಯಾನ ನ.7 ರಿಂದ 13 ರವರೆಗೆ ನಡೆಯಲಿದ್ದು, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಅಳವಡಿಕೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು. ಅವರು ಪರಿಶೀಲಿಸಿ ಅನುಮತಿ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು. BIGG NEWS : ಭಾರತ್‌ ಜೋಡೋದಲ್ಲಿ ಗಮನ ಸೆಳೆದ ಗಡ್ಡದಾರಿ ಯಾತ್ರೆ : ಇವರದ್ದು ದೇಶದಲ್ಲೇ ಅತಿದೊಡ್ಡ ಗಡ್ಡ| Bharat Jodo ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದತ್ತಮಾಲ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.10ರಂದು ನಡೆಯುವ … Continue reading BIGG NEWS : ಚಿಕ್ಕಮಗಳೂರಲ್ಲಿ ನ.7ರಿಂದ 13ರವರೆಗೆ ಶ್ರೀರಾಮಸೇನೆಯಿಂದ ದತ್ತಮಾಲ ಅಭಿಯಾನ : ಪೊಲೀಸ್‌ ಬಿಗಿ ಬಂದೋಬಸ್ತ್ | Datta Mala abhiyan