BIGG NEWS: JDS ಶಾಸಕ ಅನ್ನದಾನಿ ಕೂಗಾಟಕ್ಕೆ ಸಿಟ್ಟಾದ ಸ್ಪೀಕರ್‌ ; ಇದೇನು ಜಾತ್ರೆನಾ…. ಸಂತೇನಾ… ಎಂದು ಕಾಗೇರಿ ಗರಂ

ಬೆಂಗಳೂರು: ಮಳೆಗಾಲ ಅಧಿವೇಶನ ಕಲಾಪ ಆರಂಭಗೊಂಡಿದೆ. ಸದನದಲ್ಲಿ ಹಿಂದಿ ಭಾಷೆ ಹೇರಿಕೆ ಬಗ್ಗೆ ಗಲಾಟೆ ನಡೆಯುತ್ತಿದೆ. ಈ ಬಗ್ಗೆ ಧ್ವನಿ ಎತ್ತಿದ್ದ ಜೆಡಿಎಸ್‌ ಶಾಸಕ ಅನ್ನದಾನಿ. ಇದೀಗ ಅವರ ಮಾತಿಗೆ ವಿಧಾನಸಭೆಯಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆಗಿದ್ದಾರೆ. BIGG NEWS: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ   ಇದೇನು ಜಾತ್ರೆನಾ… ಸಂತೇನಾ.. ಎಂದು ಗರಂ ಆಗಿದ್ದು, ಇಲ್ಲಿ ಹುಚ್ಚಾಸ್ಪತ್ರೆಯಲ್ಲಿ ಕಿರುಚಾಡಿದಂತೆ ಏನಿದು ಎಂದು ಅನ್ನದಾನಿ ವಿರುದ್ಧ … Continue reading BIGG NEWS: JDS ಶಾಸಕ ಅನ್ನದಾನಿ ಕೂಗಾಟಕ್ಕೆ ಸಿಟ್ಟಾದ ಸ್ಪೀಕರ್‌ ; ಇದೇನು ಜಾತ್ರೆನಾ…. ಸಂತೇನಾ… ಎಂದು ಕಾಗೇರಿ ಗರಂ