ಬೆಂಗಳೂರು-ಮಂಗಳೂರು ನಡುವೆ ನೈಋತ್ಯ ರೈಲ್ವೆ ರೈಲು ಸಂಚಾರ ಪುನರಾರಂಭ

ಬೆಂಗಳೂರು : ಬಳ್ಳುಪೇಟೆ ಮತ್ತು ಸಕಲೇಶಪುರ ನಡುವೆ ಭೂಕುಸಿತದಿಂದ ಹಾನಿಗೊಳಗಾದ ಹಳಿಯನ್ನು ಪುನಃಸ್ಥಾಪಿಸಿದ ನಂತರ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಇಂದಿನಿಂದ ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ಬುಧವಾರ (ಆಗಸ್ಟ್ 14) ಪ್ರಕಟಿಸಿದೆ. ಆಗಸ್ಟ್ 10ರ ಮುಂಜಾನೆ ಭೂಕುಸಿತವು ಹಳಿಗೆ ಅಡ್ಡಿಪಡಿಸಿದ ನಂತರ ಈ ವಲಯದಲ್ಲಿ ರೈಲು ಸೇವೆಗಳನ್ನು ನಿಲ್ಲಿಸಲಾಗಿತ್ತು. ಹಳಿ ಹಾನಿಯಿಂದಾಗಿ ಬೆಂಗಳೂರು ಮತ್ತು ಮಂಗಳೂರು/ ಕಾರವಾರ ನಡುವೆ ಚಲಿಸುವ ಮೂರು ರಾತ್ರಿ ರೈಲುಗಳನ್ನ ಅಲ್ಪಾವಧಿಗೆ ನಿಲ್ಲಿಸಬೇಕಾಯಿತು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಅದೇ ಮಾರ್ಗದಲ್ಲಿ ಹೆಚ್ಚುವರಿ … Continue reading ಬೆಂಗಳೂರು-ಮಂಗಳೂರು ನಡುವೆ ನೈಋತ್ಯ ರೈಲ್ವೆ ರೈಲು ಸಂಚಾರ ಪುನರಾರಂಭ