Rain in Karnataka: ನೈರುತ್ಯ ಮುಂಗಾರು ಚುರುಕಿನ ಹಿನ್ನಲೆ: ಬೆಂಗಳೂರು ಸಹಿತ ರಾಜ್ಯಾಧ್ಯಂತ 5 ದಿನ ಮಳೆ

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಈ ಪರಿಣಾಮ ಬೆಂಗಳೂರು ಸಹಿತ ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಭಾರೀ ಮಳೆಯಾಗಲಿದೆ ( Heavy Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 10 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ – ಸಚಿವ ಅಶ್ವತ್ಥನಾರಾಯಣ ಈ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿರುವಂತ ಹವಾಮಾನ ಇಲಾಖೆಯೂ ನೈರುತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಐದು ದಿನ ಮಳೆಯಾಗಲಿದೆ ಎಂದು ತಿಳಿಸಿದೆ. BIGG NEWS : ಹೆಸ್ಕಾಂ … Continue reading Rain in Karnataka: ನೈರುತ್ಯ ಮುಂಗಾರು ಚುರುಕಿನ ಹಿನ್ನಲೆ: ಬೆಂಗಳೂರು ಸಹಿತ ರಾಜ್ಯಾಧ್ಯಂತ 5 ದಿನ ಮಳೆ