82 ವರ್ಷದಿಂದ ಕಪ್ಪು ನೆರಳು ಕಾಡ್ತಿದೆ ಎಂದು ‘ವಾಮಾಚಾರ’ ಮೋರೆಯೋದ ಕುಟುಂಬ, 1 ಕೋಟಿ ದೋಖಾ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಜನರ ಅಮಾಯಕತೆಯನ್ನ ಬಳಸಿಕೊಂಡು ಮೋಸ ಮಾಡುವ ಆನೇಕ ಜನರಿದ್ದಾರೆ. ಅದ್ರಂತೆ, ಮನೆಯಲ್ಲಿ ಚಿನ್ನದ ನಿಧಿ ಇದೆ, ನಿಮಗೆ ಹಾವುಗಳ ಶಾಪವಿದೆ ಎಂದು ಅಮಾಯಕರನ್ನ ಮೂರ್ಖರನ್ನಾಗಿಸುತ್ತಾರೆ. ಇತರರು ನಿಗೂಢ ಆಚರಣೆಗಳು, ವಾಮಾಚಾರಗಳನ್ನ ಬಳಸುತ್ತಾರೆ ಮತ್ತು ದೆವ್ವದ ಭಯ ಇರುವವರನ್ನ ದರೋಡೆ ಮಾಡುತ್ತಾರೆ. ಇತ್ತೀಚೆಗೆ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ಅಪರಿಚಿತ ನೆರಳು ಇದ್ದು, ಮನೆಯವರನ್ನ ಕಾಡುತ್ತಿದೆ ಎಂದು ಹೆದರಿದ ದುಷ್ಕರ್ಮಿಗಳು ಏಕಕಾಲಕ್ಕೆ 35 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ಚಿನ್ನ, ಬೆಳ್ಳಿ ಮತ್ತಿತರ … Continue reading 82 ವರ್ಷದಿಂದ ಕಪ್ಪು ನೆರಳು ಕಾಡ್ತಿದೆ ಎಂದು ‘ವಾಮಾಚಾರ’ ಮೋರೆಯೋದ ಕುಟುಂಬ, 1 ಕೋಟಿ ದೋಖಾ
Copy and paste this URL into your WordPress site to embed
Copy and paste this code into your site to embed