BREAKING NEWS : ಮುಂದುವರೆದ ‘ಮರಾಠಿ ಪುಂಡರ’ ಅಟ್ಟಹಾಸ : ‘ಸಿಎಂ ಬೊಮ್ಮಾಯಿ’ ಭಾವಚಿತ್ರಕ್ಕೆ ಮಸಿ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರು ಪುಂಡಾಟಿಕೆ ಮುಂದುವರಿಸಿದ್ದಾರೆ. ಇದೀಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ ಬಳಿಯುವ ಮೂಲಕ ಮತ್ತೆ ಮಹಾ ಕಿಡಿಗೇಡಿಗಳು ಪುಂಟಾಟ ಮೆರೆದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸಿಎಂ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದ ಭಾರಮತಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ ಗೆ ಮಸಿ ಬಳಿದಿದ್ದಾರೆ.ಹಳಿಯಾಳ ಬಸ್ ಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ. ಭಾರಮತಿ-ಹಳಿಯಾಳ ಮಧ್ಯೆ ಸಂಚರಿಸುವ ಬಸ್ ಹಿಂಬದಿ, ಪಕ್ಕ ಹಾಗೂ … Continue reading BREAKING NEWS : ಮುಂದುವರೆದ ‘ಮರಾಠಿ ಪುಂಡರ’ ಅಟ್ಟಹಾಸ : ‘ಸಿಎಂ ಬೊಮ್ಮಾಯಿ’ ಭಾವಚಿತ್ರಕ್ಕೆ ಮಸಿ